Monday, February 18, 2013

ಭಗವದ್ಭಕ್ತರಲ್ಲಿ ಮನವಿ,

ಇದೇ ತಿಂಗಳ ಅಂದರೆ ೨೦-೦೨-೨೦೧೩ ಬುಧವಾರದಂದು, ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ಮಧ್ವನವಮಿ ಸಮಾರಂಭವನ್ನು ಆಯೋಜಿಸಲಾಗಿದೆ.

ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಶ್ರೀ ಆಂಜನೇಯ ಸೇವಾ ಸಮಿತಿ.

No comments:

Post a Comment