Friday, January 24, 2014

ನಿಂದಾಸ್ತುತಿಗಳ ತಾಳಲು ಬೇಕು

ನಿಂದಾಸ್ತುತಿಗಳ ತಾಳಲು ಬೇಕು
ತಂದೆ ಪುರಂದರವಿಠಲನ ನೆನೆಯಬೇಕು ।।

ಆರಿಗಾರಾರುವರೋ ಆಪತ್ತು ಕಾಲಕ್ಕೆ
ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ ।।

ಆರಿಂದ ಬಪ್ಪುವುದು ಆರಿಂದ ತಪ್ಪುವುದು
ಆರಿಸಿನೋಡುವುದು ಇದರ ಕಾರಣವ ।।

ಇದಕಾರು ವಾರಣ್ದಲಿ ನೋಡಿ
ಆರೋಪಿಸಲು ಎಲ್ಲ ಭಾರ ಅವಗೆ ।।

ಕಾರುಣ್ಯಮೂರುತಿ ಗೋಪಾಲವಿಠಲ
ರೀತಿ ಅರಿದವಗೆ ಇಲ್ಲೇ ಪೊರೆವ ।।

No comments:

Post a Comment