Wednesday, September 24, 2014

ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ

ಇಂದಿನಿಂದ ಭೂವೈಕುಂಠ ಎಂದೇ ಪ್ರತೀತಿಯಲ್ಲಿರುವ ಕಲಿಯುಗದ ಪ್ರತ್ಯಕ್ಷ ದೈವ ಆನಂದ ನಿಲಯದಲ್ಲಿ ನೆಲೆಸಿರುವ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಇಂದು ಅಂಕುರಾರ್ಪಣ ಮತ್ತು ಸೇನಾಧಿಪತಿ ಉತ್ಸವಗಳು ನೆರವೇರುತ್ತದೆ. ಸರ್ವರಿಗೂ ನವರಾತ್ರಿ ಮತ್ತು ಬ್ರಹ್ಮೋತ್ಸವದ ಶುಭಾಶಯಗಳು.

No comments:

Post a Comment