Friday, April 12, 2013

ಸಂಕ್ಷಿಪ್ತ ಸುಂದರಕಾಂಡ

ಸಂಕ್ಷಿಪ್ತ ಸುಂದರಕಾಂಡ

ವಾಲ್ಮೀಕಿ ರಾಮಾಯಣ

ಧ್ಯಾನಂ


ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ//

ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಂ

ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ//


ಯಾಕುಂದೇಂದು ತುಷಾರಹಾರಧವಳಾ ಯಶುಭ್ರವಸ್ತ್ರಾವೃತ

ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತ ಪದ್ಮಾಸನಾ/

ಯಾ ಬ್ರಹ್ಮಾತ್ಯುತಶಂಕರಪ್ರಭೃತಿಭಿ: ದೇವೈ: ಸದಾ ಪೂಜಿತಾ

ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾದ್ಯಾಫಹಾ//


ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ

ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ/

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾ ವನಚಾರಿಣಃ

ಶೃಣ್ವನ್ ರಾಮಕಧಾನಾದಂ ಕೋ ನ ಯಾತಿ ಪರಮಾಂಗತಿಂ//


ಅಂಜನಾನಂದನಂ ವೀರಂ ಜಾನಕೀ ಶೋಕನಾಶನಂ

ಕಪೀಶಂ ಅಕ್ಷ ಹಂತಾರಂ ವಂದೇ ಲಂಕಾ ಭಯಂಕರಮ್

ಅಮೀಷಕೃತಮಾರ್ತಾಂಡo ಗೋಷ್ಪದೀಕೃತ ಸಾಗರಂ

ತೃಣೀಕೃತ ದಶಗ್ರೀವಂ ಆಂಜನೇಯo ನಮಾಮ್ಯಹಂ//


ಯತ್ರ ಯತ್ರ ರಾಘುನಾದಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ

ಭಾಷ್ಪವಾರಿ ಪರಿಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ//


ಓಂ

ಸಂಕ್ಷಿಪ್ತ ಸುಂದರಕಾಂಡ

ವಾಲ್ಮೀಕಿ ರಾಮಾಯಣ ಶ್ಲೋಕಗಳು


ತತೋ ರಾವಣ ನೀತಾಯಾಃ ಸೀತಾಯಾಃ ಶತ್ರುಕರ್ಶನಃ/

ಇಯೇಷ ಪದಮನ್ವೇಷ್ಟುಂ ಚಾರಣಾಚರಿತೇಪಧಿ://೧//


ದುಷ್ಕರಂ ನಿಷ್ಪ್ರತಿದ್ವಂದಂ ಚಿಕೀರ್ಷನ್ ಕರ್ಮ ವಾನರಃ

ಸಮುದಗ್ರ ಸಿರೋಗ್ರೀವೋ ಗವಾಂಪತಿರಿವಾಬಭೌ//೨/


ಸ ಸೂರ್ಯಾಯ ಮಹೇಂದ್ರಾಯ ಪವನಾಯ ಸ್ವಯಂಭುವೇ/

ಭೂತೇಭ್ಯಶ್ಚಾಂಜಲಿಮ್ ಕೃತ್ವಾ ಚಕಾರ ಗಮನೇಮತಿಂ//೩//


ವಾನರಾನ್ ವಾನರಶ್ರೇಷ್ಠ ಇದಂ ವಚನಮಬ್ರವೀತ್/

ಯದಾ ರಾಘವ ನಿರ್ಮುಕ್ತಃ ಶರಃ ಶ್ವಸನವಿಕ್ರಮಃ//೪//


ಗಚ್ಚೇತ್ ತದ್ವದ್ಗಮಿಷ್ಯಾಮಿ ಲಂಕಾಂ ರಾವಣ ಪಾಲಿತಾಂ/

ನ ಹಿ ದ್ರಕ್ಷ್ಯಾಮಿ ಯದಿತಾಂ ಲಂಕಾಯಾಂ ಜನಕಾತ್ಮಜಾಂ//೫//


ಅನೇನೈವ ಹಿ ವೇಗೇನ ಗಮಿಷ್ಯಾಮಿ ಸುರಾಲಯಂ/

ಯದಿ ವಾ ತ್ರಿದಿವೇ ಸೀತಾಂ ನ ದ್ರಕ್ಷ್ಯಾಮ್ಯಕೃತಶ್ರಮಃ//೬//


ಬದ್ಧ್ವಾ ರಾಕ್ಷಸ ರಾಜಾನಮ್ ಆನಯಿಷ್ಯಾಮಿ ರಾವಣಂ/

ಸರ್ವಧಾ ಕೃತಕಾರ್ಯೋಹಮೇಷ್ಯಾಮಿ ಸಹ ಸೀತಯಾ//

ಉತ್ಪಪಾತಾಧ ವೇಗೇನ ವೇಗವಾನ ವಿಚಾರಯನ್//೭//


ಪ್ಲವಮಾನಂ ತು ತಂ ದೃಷ್ಟ್ವಾ ಪ್ಲವಂಗಂ ತ್ವರಿತಂ ತದಾ

ವವರ್ಷು: ಪುಷ್ಪ ವರ್ಷಾನಿ ದೇವಗಂಧರ್ವದಾನವಾಃ//೮//


ತತಾಪಿ ನಹಿ ತಂ ಸೂರ್ಯಂ ಪ್ಲವಂತಂ ವಾನರೋತ್ತಮಂ/

ಸಿಷೇವೇ ಚ ತದಾ ವಾಯು ರಾಮಕಾರ್ಯಾರ್ಥಸಿದ್ಧಯೇ//೯//


ಇಕ್ಷ್ವಾಕುಕುಲಮಾನಾರ್ಧೀ ಚಿಂತಯಾಮಾಸ ಸಾಗರಃ/

ಅಹಮಿಕ್ಷ್ವಾಕುನಾಧೇನ ಸಗರೇಣ ವಿವರ್ಧಿತಃ//

ಇಕ್ಷ್ವಾಕುಸಚಿವಶ್ಚಾಯಂ ನಾವಸೀದತುರ್ಮಹತಿ//೧೦//


ಇತಿ ಕೃತ್ವಾ ಮತಿಂ ಸಾಧ್ವೀಂ ಸಮುದ್ರಶ್ಚನ್ನಮಂಭಸೀ/

ಹಿರಣ್ಯನಾಭಂ ಮೈನಾಕಂ ಉವಾಚ ಗಿರಿಸತ್ತಮಂ//೧೧//


ಸಲಿಲಾದೂರ್ಧ್ವಮುತ್ತಿಷ್ಥ ತಿಷ್ಠ ತ್ವೇಷ ಕಪಿಸ್ತ್ವಯಿ/

ಅಸ್ಮಾಕಮತಿಥಿಶ್ಚೈವ ಪೂಜ್ಯಶ್ಚ ಪ್ಲವತಾಂ ವರಃ//೧೨//


ಪ್ರೀತೋಹೃಷ್ಟಮನಾ ವಾಕ್ಯಂ ಅಬ್ರವೀತ್ ಪರ್ವತಃ ಕಪಿಂ/

ಮಾನುಷಂ ಧಾರಯನ್ ರೂಪಮಾತ್ಮನಶ್ಶಿಖರೇ ಸ್ಥಿತಃ//೧೩//


ದುಷ್ಕರಂ ಕೃತವಾನ್ ಕರ್ಮ ತ್ವಮಿದಂ ವಾನರೋತ್ತಮ

ನಿಪತ್ಯ ಮಮ ಶೃಂಗೇಷು ವಿಶ್ರಮಸ್ವ ಯಧಾಸುಖಂ//೧೪//


ಶ್ರಮಂ ಮೋಕ್ಷಯ ಪೂಜಾಂಚ ಗೃಹಾಣ ಕಪಿಸತ್ತಮ/

ಪ್ರೀತಿಂ ಚ ಬಹುಮನ್ಯಸ್ವ ಪ್ರೀತೋಸ್ಮಿ ತವ ದರ್ಶನಾತ್//೧೫//


ಏವಮುಕ್ತಃ ಕಪಿಶ್ರೇಷ್ಠ: ತಂ ನಗೋತ್ತಮಮಬ್ರವೀತ್/

ಪ್ರೀತೋಸ್ಮಿ ಕೃತಮಾತಿಥ್ಯಂ ಮನ್ಯುರೇಷೋಪನೀಯತಾಂ//೧೬//


ತ್ವರತೇ ಕಾರ್ಯಕಾಲೋ ಮೇ ಅಹಶ್ಚಾಪ್ಯಮಿಹಂತರೇ/

ಪ್ರತಿಜ್ಞಾ ಚ ಮಯಾದತ್ತಾ ನ ಸ್ಥಾತವ್ಯಮಿಹಂತರೇ//೧೭//


ಇತ್ಯುಕ್ತ್ವಾ ಪಾಣಿನಾ ಶೈಲಂ ಆಲಭ್ಯ ಹರಿಪುಂಗವಃ/

ಜಗಾಮಾಕಾಶಮಾವಿಸ್ಯ ವೀರ್ಯವಾನ್ ಪ್ರಹಸನ್ನಿವ//೧೮//


ತದ್ವಿತೀಯಂ ಹನುಮತೋ ದೃಷ್ಟ್ವಾ ಕರ್ಮ ಸುದುಷ್ಕರಮ್

ಪ್ರಶಶಂಸು ಸುರಾಸ್ಸರ್ವೇ ಸಿದ್ದಾಶ್ಚ ಪರಮರ್ಷಯಃ//೧೯//


ಸಮುದ್ರಮಧ್ಯೇ ಸುರಸಾ ಬಿಭ್ರತೀ ರಾಕ್ಷಸಂ ವಪು:

ಪ್ಲವಮಾನಂ ಹನೂಮಂತಂ ಆವೃತ್ಯೇದಮುವಾಚ ಹ//೨೦//


ಮಮ ಭಕ್ಷ: ಪ್ರದಿಷ್ಟತ್ವಂ ಈಶ್ವರೈ ರ್ವಾನರರ್ಷಭ/

ಅಹಂ ತ್ವಾಂ ಭಕ್ಷಯಿಷ್ಯಾಮಿ ಪ್ರವಿಶೇದಂ ಮಮಾನನಂ//೨೧//


ತದೃಷ್ಟ್ವಾ ವ್ಯಾದಿತಂ ತ್ವಾಸ್ಯಂ ವಾಯುಪುತ್ರಃ ಸುಬುದ್ಧಿಮಾನ್/

ದೀರ್ಘಜಿಹ್ವಂ ಸುರಸಯಾ ಸುಘೋರಂ ನರಕೋಪಮಂ/

ಸು ಸಂಕ್ಷಿಪ್ಯಾತ್ಮನಃ ಕಾಯಂ ಬಭೂವಾಂಗುಷ್ಠಮಾತ್ರಕಃ//೨೨//


ಸೋಭಿಪತ್ಯಾಶುತದ್ವಕ್ತ್ರಂ ನಿಷ್ಪತ್ಯ ಚ ಮಹಾಜನಃ

ಅಂತರಿಕ್ಷೆ ಸ್ಥಿತಃ ಶ್ರೀಮಾನ್ ಇದಂ ವಚನಮಬ್ರವೀತ್//೨೩//


ಫ್ರವಿಷ್ಟೋಸ್ಮಿ ಹಿ ತೇ ವಕ್ತ್ರಂ ದಾಕ್ಷಾಯಣಿ ನಮೋಸ್ತುತೇ/

ಗಮಿಷ್ಯೇ ಯತ್ರ ವೈದೇಹಿ ಸತ್ಯಂ ಚಾಸೀದ್ವರಸ್ತವಃ//೨೪//


ತತ್ತೃತೀಯಂ ಹನುಮತೋ ದೃಷ್ಟ್ವಾ ಕರ್ಮ ಸುದುಷ್ಕರಮ್/

ಸಾಧು ಸಾಧ್ವಿತಿ ಭೂತಾನಿ ಪ್ರಶಶಂಸು ಸ್ತದಾ ಹರಿಂ//೨೫//


ಪ್ಲವಮಾನಂತು ತಂ ದೃಷ್ಟ್ವಾ ಸಿಂಹಿಕಾನಾಮ ರಾಕ್ಷಸೀ/

ಘನರಾಜೀವ ಗರ್ಜಂತೀ ವಾನರಂ ಸಮಭಿದ್ರವತ್//೨೬//


ತತಸ್ತಸ್ಯಾ ನಖೈಸ್ತೀಕ್ಷ್ಣೈ: ಮರ್ಮಾಣ್ಯುತ್ಕೃತ್ಯ ವಾನರಃ/

ಉತ್ಪಪಾತಾಧ ವೇಗೇನ ಮನಸ್ಸಂಪಾತ ವಿಕ್ರಮಃ//೨೭//


ತಾಂ ಹತಾಂ ವಾನರೇಣಾಶು ಪತಿತಾಂ ವೀಕ್ಷ್ಯ ಸಿಂಹಿಕಾಂ/

ಭೂತಾನ್ಯಾಕಾಶ ಚಾರೀಣಿ ತಮೂಚು: ಪ್ಲವಗೋತ್ತಮಂ//೨೮//


ಭೀಮಮದ್ಯಕೃತಂ ಕರ್ಮ ಮಹತ್ ಸತ್ವಂ ತ್ವಯಾಹತಂ/

ಸಾಧಯಾರ್ಧ ಮಭಿಪ್ರೇತಮ್ ಅರಿಷ್ಟಂ ಪ್ಲವತಾಂ ವರ//೨೯//


ಸ ತು ವೀರ್ಯವ್ರತಾಂ ಶ್ರೇಷ್ಠ: ಪ್ಲವತಾಮಪಿ ಚೋತ್ತಮಃ/

ಜಗಾಮ ವೇಗವಾನ್ ಲಂಕಾಂ ಲಂಘಯಿತ್ವಾ ಮಹೋಧಧಿಂ//೩೦//


ತತಸ್ಸ ಚಿಂತಯಾಮಾಸ ಮುಹೂರ್ತಂ ಕಪಿ ಕುಂಜರಃ/

ಗಿರಿಶೃಂಗೇ ಸ್ಥಿತಸ್ತಸ್ಮಿನ್ ರಾಮಾಸ್ಯಾಭ್ಯುದಯೇ ರತಃ//೩೧//


ಲಕ್ಷ್ಯಾಲಕ್ಷ್ಯೇಣ ರೂಪೇಣ ರಾತ್ರೌ ಲಂಕಾಪುರೀ ಮಯಾ/

ಪ್ರವೇಷ್ಟುಂ ಪ್ರಾಪ್ತಕಾಲಂ ಮೇ ಕೃತ್ಯಂಸಾಧಯಿತುಂ ಮಹತ್//೩೨//


ರಾವಣಸ್ಯ ಪುರೀಂ ರಾತ್ರೌ ಪ್ರವಿಸ್ಯ ಸುದುರಾಸದಾಮ್/

ವಿಚಿನ್ವನ್ ಭವನಂ ಸರ್ವಂ ದ್ರಕ್ಷ್ಯಾಮಿ ಜನಕಾತ್ಮಜಾಂ//೩೩//


ಅಥ ಸಾ ಹರಿಶಾರ್ದೂಲಂ ಪ್ರವಿಶಂತಂ ಮಹಾಬಲಂ/

ನಗರೀ ಸ್ವೇನ ರೂಪೇಣ ದದರ್ಶ ಪವನಾತ್ಮಜಂ//೩೪//


ಸಾ ತಮ್ ಹರಿವರಂ ದೃಷ್ಟ್ವಾ ಲಂಕಾ ರಾವಣಪಾಲಿತಾ/

ಮುಂಚಮಾನಾ ಮಹಾನಾದಂ ಅಬ್ರವೀತ್ ಪವನಾತ್ಮಜಂ//೩೫//


ಕಸ್ತ್ವಂ ಕೇನಚ ಕಾರ್ಯೇಣ ಇಹ ಪ್ರಾಪ್ತೋ ವನಾಲಯ/

ಕಥಯಸ್ವೇಹ ಯತ್ತತ್ವಂ ಯಾವತ್ ಪ್ರಾಣಾ ಧರಂತಿ ತೇ//೩೬//


ಅಬಭಾಷೇಧ ಮೇಧಾವೀ ಸತ್ವವಾನ್ ಪ್ಲವಗರ್ಷಭಃ/

ದ್ರಕ್ಷ್ಯಾಮಿ ನಗರೀಂ ಲಂಕಾಂ ಸಾಟ್ಟಪ್ರಾಕಾರ ತೋರಣಾಂ//೩೭//


ಇತ್ಯರ್ಥಮಿಹ ಸಂಪ್ರಾಪ್ತಃ ಪರಂ ಕೌತೂಹಲಂ ಹಿ ಮೇ/

ದೃಷ್ಟ್ವಾ ಪುರೀಮಿಮಾಂ ಭದ್ರೇ ಪುನರ್ಯಾಸ್ಯೇ ಯಧಾಗತಂ//೩೮//


ತತಃ ಕೃತ್ವಾ ಮಹಾನಾದಂ ಸಾ ವೈ ಲಂಕಾ ಭಯಾವಹಂ/

ತಲೇನ ವಾನರಶ್ರೇಷ್ಠo ತಾಡಯಾಮಾಸ ವೇಗಿತಾ//೩೯//


ತತಸ್ಸ ಕಪಿಶಾರ್ದೂಲೋ ಲಂಕಯಾ ತಾಡಿತೋ ಭೃಶಂ/

ನನಾದ ಸುಮಹಾನಾದಂ ವೀರ್ಯವಾನ್ ಪವನಾತ್ಮಜಃ//೪೦//


ಮುಂದುವರಿಯುವುದು...

No comments:

Post a Comment