Tuesday, December 13, 2011

ಋಣ ವಿಮೋಚನ ನೃಸಿಂಹ ಸ್ತೋತ್ರಂ


ದೇವತಾ ಕಾರ್ಯ ಸಿದ್ಧ್ಯರ್ತಂ ಸಭಾಸ್ತಂಭ ಸಮುದ್ಭವಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಆಂತ್ರ ಮೂಲಾಧಾರಂ ಶಂಖ ಚಕ್ರಾಬ್ಜಾಯುಧ ಧಾರಿಣಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಸ್ಮರಣಾತ ಸರ್ವ ಪಾಪಘ್ನಂ ಕದ್ರೂಜ ವಿಷನಾಶನಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಸಿಂಹ ನಾದೇನ ಮಹತಾ ದಿದ್ಧಂತಿ ಭಯನಾಶನಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಪ್ರಹ್ಲಾದ ವರದಂ ಶ್ರೀಶಂ ದೈತ್ಯೇಶ್ವರ ವಿದಾರಿಣಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಕ್ರೂರಗ್ರಹೈಹಿ ಪೀಡಿತಾನಾಂ ಭಕ್ತ ನಾಮ ಭಯಪ್ರದಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ವೇದ ವೇದಾಂತ ಯಜ್ಞೆಶಂ ಬ್ರಹ್ಮ ರುದ್ರಾದಿ ವಂದಿತಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಯ ಇದಂ ಪಠತೇನ್ನಿತ್ಯಂ ಋಣ ಮೋಚನ ಸಂಜ್ಞಿತಂ
ಅನ್ರುಣೀ ಜಾಯತೇ ಸತ್ಯೋ ಧನಂ ಶೀಘ್ರ ಮಯಾಪ್ನುಯಾತ್//

ಆರ್ಥಿಕ ಸಮಸ್ಯೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಸಂಜೆ ದೀಪ ಹಚ್ಚಿದ ನಂತರ ಈ ಸ್ತೋತ್ರವನ್ನು ಪಠನೆ ಮಾಡಿದರೆ ಎಲ್ಲ ಒಳ್ಳೆಯದಾಗುವುದು.

No comments:

Post a Comment