Sunday, March 6, 2016

ಹನುಮದ್ವನದ ಕಾಮಗಾರಿ

 ಆತ್ಮೀಯ ಬಂಧುಗಳೇ,

ನಿಮಗೆಲ್ಲ ತಿಳಿದಿರುವಂತೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹನುಮದ್ವನ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ನಿರಂತರವಾಗಿ ಕೆಲಸಗಳು ನಡೆಯುತ್ತಿವೆ.

ಮೊದಲನೇ ಹಂತದಲ್ಲಿ ತೋಟಕ್ಕೆ ಬೇಲಿ ನಿರ್ಮಿಸುವ ಕಾರ್ಯ, ಹಳ್ಳ ತೋಡುವ ಕಾರ್ಯ, ಮಿಶ್ರಣಕ್ಕೆ ಕೆಂಪು ಮಣ್ಣಿನ ಸಾಗಣೆ ಮತ್ತು ಕಾಲುವೆ ನೀರು ಹರಿಸುವ ಕಾರ್ಯ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ ಗೊಬ್ಬರ ಸಾಗಣೆ, ಗಿಡಗಳನ್ನು ಸಾಗಿಸುವುದು ಮತ್ತು ನೆಡುವ ಕಾರ್ಯ ನಡೆಯಬೇಕಿದೆ.







No comments:

Post a Comment