Friday, April 11, 2014

ವಾರ್ಷಿಕೋತ್ಸವ ಆಮಂತ್ರಣ

ಆತ್ಮೀಯರೇ,

ಪ್ರತಿ ವರ್ಷದಂತೆ ಈ ಬಾರಿಯೂ ಮಾರಂಡಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೈಶಾಖ ಶುದ್ಧ ದಶಮಿ (ಮೇ ತಿಂಗಳ ೧೩,೧೪ ಮತ್ತು ೧೫) ಸೀತಾರಾಮ ಕಲ್ಯಾಣೋತ್ಸವ, ವಾರ್ಷಿಕೋತ್ಸವ ಮತ್ತು ವಸಂತೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ,

ಭಕ್ತಾದಿಗಳು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.

ಇಂತಿ
ಶ್ರೀ ಅಂಜನೇಯ ಸ್ವಾಮಿ ಸೇವಾ ಸಮಿತಿ 



No comments:

Post a Comment