Monday, May 12, 2014

ನರಸಿಂಹ ಜಯಂತಿಯ ಶುಭಾಶಯಗಳು






ಋಣ ವಿಮೋಚನ ಸ್ತೋತ್ರಂ
ದೇವತಾ ಕಾರ್ಯ ಸಿದ್ಧ್ಯರ್ತಂ ಸಭಾಸ್ತಂಭ ಸಮುದ್ಭವಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಆಂತ್ರ ಮೂಲಾಧಾರಂ ಶಂಖ ಚಕ್ರಾಬ್ಜಾಯುಧ ಧಾರಿಣಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಸ್ಮರಣಾತ ಸರ್ವ ಪಾಪಘ್ನಂ ಕದ್ರೂಜ ವಿಷನಾಶನಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//
ಸಿಂಹ ನಾದೇನ ಮಹತಾ ದಿದ್ಧಂತಿ ಭಯನಾಶನಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಪ್ರಹ್ಲಾದ ವರದಂ ಶ್ರೀಶಂ ದೈತ್ಯೇಶ್ವರ ವಿದಾರಿಣಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಕ್ರೂರಗ್ರಹೈಹಿ ಪೀಡಿತಾನಾಂ ಭಕ್ತ ನಾಮ ಭಯಪ್ರದಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ವೇದ ವೇದಾಂತ ಯಜ್ಞೆಶಂ ಬ್ರಹ್ಮ ರುದ್ರಾದಿ ವಂದಿತಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಯ ಇದಂ ಪಠತೇನ್ನಿತ್ಯಂ ಋಣ ಮೋಚನ ಸಂಜ್ಞಿತಂ
ಅನ್ರುಣೀ ಜಾಯತೇ ಸತ್ಯೋ ಧನಂ ಶೀಘ್ರ ಮಯಾಪ್ನುಯಾತ್// 

Thursday, May 8, 2014

ಶ್ರೀನಿವಾಸ ಕಲ್ಯಾಣ.

ಇ೦ದು ವೈಶಾಖ ಶುದ್ಧ ದಶಮಿ. ಇ೦ದು ಶ್ರೀನಿವಾಸ ದೇವರು ಪದ್ಮಾವತಿ ಅಮ್ಮನವರನ್ನು ಕಲ್ಯಾಣವಾದ ಮ೦ಗಳ ದಿನ.