Wednesday, March 16, 2016
ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ - ಮಂತ್ರಾಲಯ
Monday, March 14, 2016
ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ
Friday, March 11, 2016
ರಾಘವೇಂದ್ರ ಸ್ವಾಮಿಗಳ ೩೯೫ನೇ ಪಟ್ಟಾಭಿಷೇಕ ಮಹೋತ್ಸವ
Sunday, March 6, 2016
ಹನುಮದ್ವನದ ಕಾಮಗಾರಿ
ಆತ್ಮೀಯ ಬಂಧುಗಳೇ,
ನಿಮಗೆಲ್ಲ ತಿಳಿದಿರುವಂತೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹನುಮದ್ವನ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ನಿರಂತರವಾಗಿ ಕೆಲಸಗಳು ನಡೆಯುತ್ತಿವೆ.
ಮೊದಲನೇ ಹಂತದಲ್ಲಿ ತೋಟಕ್ಕೆ ಬೇಲಿ ನಿರ್ಮಿಸುವ ಕಾರ್ಯ, ಹಳ್ಳ ತೋಡುವ ಕಾರ್ಯ, ಮಿಶ್ರಣಕ್ಕೆ ಕೆಂಪು ಮಣ್ಣಿನ ಸಾಗಣೆ ಮತ್ತು ಕಾಲುವೆ ನೀರು ಹರಿಸುವ ಕಾರ್ಯ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ ಗೊಬ್ಬರ ಸಾಗಣೆ, ಗಿಡಗಳನ್ನು ಸಾಗಿಸುವುದು ಮತ್ತು ನೆಡುವ ಕಾರ್ಯ ನಡೆಯಬೇಕಿದೆ.
ನಿಮಗೆಲ್ಲ ತಿಳಿದಿರುವಂತೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹನುಮದ್ವನ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ನಿರಂತರವಾಗಿ ಕೆಲಸಗಳು ನಡೆಯುತ್ತಿವೆ.
ಮೊದಲನೇ ಹಂತದಲ್ಲಿ ತೋಟಕ್ಕೆ ಬೇಲಿ ನಿರ್ಮಿಸುವ ಕಾರ್ಯ, ಹಳ್ಳ ತೋಡುವ ಕಾರ್ಯ, ಮಿಶ್ರಣಕ್ಕೆ ಕೆಂಪು ಮಣ್ಣಿನ ಸಾಗಣೆ ಮತ್ತು ಕಾಲುವೆ ನೀರು ಹರಿಸುವ ಕಾರ್ಯ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ ಗೊಬ್ಬರ ಸಾಗಣೆ, ಗಿಡಗಳನ್ನು ಸಾಗಿಸುವುದು ಮತ್ತು ನೆಡುವ ಕಾರ್ಯ ನಡೆಯಬೇಕಿದೆ.
Tuesday, February 16, 2016
Sunday, February 7, 2016
ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ
ಇಂದು ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ।।
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಚುತಾನಂತನ
।।೧।।
ಸಾಸಿರ ನಾಮದ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವ ಸುತನ
ಮಾಧವ ಮಧುಸೂದನ ತ್ರಿವಿಕ್ರಮನ ಯಾದವಕುಲವಂದ್ಯನ
ವೇದಾಂತ ವೇದ್ಯನ ಇಂದಿರಾರಮಣನ ।।೨।।
ಆದಿಮೂರುತಿ ಪ್ರಹ್ಲಾದವರದನ
ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ
ನೆರೆನಂಬಿದನು ಬೇಲೂರ ಚೆನ್ನಿಗನ ।।೩।।
Subscribe to:
Posts (Atom)















