Tuesday, March 27, 2012

ಕೌಸಲ್ಯ ಸುಪ್ರಜಾ ರಾಮ...(ರಾಮಾಯಣದ ಒ೦ದು ಪ್ರಸ೦ಗ)



ಅಯೋಧ್ಯೆಗೆ ಬಂದು ವಿಶ್ವಾಮಿತ್ರರು ದಶರಥನಲ್ಲಿ ಮಕ್ಕಳಾದ ರಾಮ ಹಾಗೂ ಲಕ್ಷ್ಮಣರನ್ನು ತನ್ನೊಡನೆ ಯಾಗ ಸಂರಕ್ಷಣೆಗಾಗಿ ಕಳುಹಿಸಬೇಕೆಂದು ಕೋರುತ್ತಿದ್ದಾರೆ. ದಶರಥ ಮಹಾರಾಜ ರಾಮ ಲಕ್ಷ್ಮಣರನ್ನು ಇನ್ನೂ ಚಿಕ್ಕ ಮಕ್ಕಳೆಂದು ಭಾವಿಸಿದ್ದಾನೆ. ಎಂದೂ ಅಯೋಧ್ಯೆಯನ್ನು ದಾಟಿ ಹೊರ ಹೋಗದ ರಾಮ ಲಕ್ಷ್ಮಣರನ್ನು ಹೇಗೆ ತಾನೇ ಕಳುಹಿಸಲು ಒಪ್ಪುತ್ತಾನೆ. ಅದೂ ಅಲ್ಲದೆ ಅರಣ್ಯ ಪ್ರದೇಶ ವನ್ಯ ಮೃಗಗಳು ಇರುತ್ತವೆ, ಅಸುರರು ಇರುತ್ತಾರೆ, ಕಲ್ಲು ಮುಳ್ಳಿನ ಹಾದಿ ಹೇಗೆ ತಾನೇ ಕಳುಹಿಸುವುದು. ವಿಶ್ವಾಮಿತ್ರರಲ್ಲಿ ಹೇಳುತ್ತಿದ್ದಾನೆ ಮುನಿಗಳೇ ನಿಮಗೆ ಯಾಗ ಸಂರಕ್ಷಣೆ ಆಗಬೇಕು ತಾನೇ ನಾನು ಬರುತ್ತೇನೆ ನಿಮ್ಮೊಡನೆ. ನಾನು ಬಂದು ನಿಮ್ಮ ಯಾಗ ಸಂರಕ್ಷಿಸುತ್ತೇನೆ.

ವಿಶ್ವಾಮಿತ್ರರು ಒಪ್ಪಲಿಲ್ಲ. ಇಲ್ಲ ರಾಮ ಲಕ್ಷ್ಮಣರನ್ನೇ ಕಳುಹಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ವಶಿಷ್ಠ ಮುನಿಗಳು ಮಧ್ಯ ಪ್ರವೇಶಿಸಿ ದಶರಥನಿಗೆ ಉಪದೇಶ ಮಾಡಿದರು. ದಶರಥ, ರಾಮ ಲಕ್ಷ್ಮಣರ ಮಹಿಮೆ ನಿನಗೆ ತಿಳಿದಿಲ್ಲ. ವಿಶ್ವಾಮಿತ್ರರಿಗೆ ತಿಳಿದಿದೆ. ಅವರಿಗೆ ಯಾರಿಂದ ಏನೂ ಆಗುವುದಿಲ್ಲ ನಿರಾತಂಕವಾಗಿ ಕಳುಹಿಸಿಕೊಡು ಎಂದರು. ಇದರಿಂದ ನಿನ್ನ ಮಕ್ಕಳಿಗೆ ಅಪಾರ ಕೀರ್ತಿ ಬರುತ್ತದೆ ಕಳುಹಿಸು ಎಂದರು. ವಿಶ್ವಾಮಿತ್ರರ ಮೂಲ ಉದ್ದೇಶ ಯಾಗ ಸಂರಕ್ಷಣೆ ಅಷ್ಟೇ ಆಗಿರಲಿಲ್ಲ. ಯಾಗ ಸಂರಕ್ಷಣೆ ಮುಗಿಸಿ ರಾಮನನ್ನು ಮಿಥಿಲಾ ನಗರಕ್ಕೆ ಕರೆದುಕೊಂಡು ಹೋಗಿ ಸೀತಾ ಸ್ವಯಂವರದಲ್ಲಿ ಸೀತೆಯೊಂದಿಗೆ ರಾಮನ ವಿವಾಹ ಮಾಡಿಸುವ ಉದ್ದೇಶವಾಗಿತ್ತು.

ದಶರಥ ಮಹಾರಾಜ ವಶಿಷ್ಠರ ಉಪದೇಶಕ್ಕೆ ಬೆಲೆಕೊಟ್ಟು ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರರೊಂದಿಗೆ ಕಳುಹಿಸಿಕೊಟ್ಟ. ಎಷ್ಟೇ ಆಗಲಿ ಪುತ್ರ ವ್ಯಾಮೋಹ ಎಲ್ಲಿ ಹೋಗುತ್ತದೆ. ವಿಶ್ವಾಮಿತ್ರರು ಎರಡು ಹೆಜ್ಜೆ ಇಟ್ಟಿಲ್ಲ ಹಿಂದಿನಿದಲೇ ಬಂದು ಮುನಿಗಳೇ ತಮ್ಮಲ್ಲಿ ನನ್ನದೊಂದು ಬಿನ್ನಹ. ರಾಮ ಲಕ್ಷ್ಮಣರು ಪ್ರತಿ ದಿನ ಬಿಸಿನೀರಿನಲ್ಲೇ ಜಳಕ ಮಾಡುವುದು ಅಭ್ಯಾಸ. ಆದ್ದರಿಂದ ದಯವಿಟ್ಟು ಅವರಿಗೆ ಅದೊಂದು ವ್ಯವಸ್ಥೆ ಮಾಡಿ ಬಿಡಿ ಎಂದ. ಅವರ ಯೋಗಕ್ಷೇಮ ನನ್ನ ಜವಾಬ್ದಾರಿ ಎಂದು ವಿಶ್ವಾಮಿತ್ರರು ಮತ್ತೆ ಮುಂದೆ ಹೊರಟರು. ದಶರಥ ಮತ್ತೆ ಹಿಂದೆ ಬಂದು ಮುನಿಗಳೇ ಅವರಿಗೆ ಇನ್ನೂ ನಾನು ಈಜುವುದನ್ನು ಕಲಿಸಿಲ್ಲ, ಆದ್ದರಿಂದ ಕಾಡಿನಲ್ಲಿ ಬಾವಿ, ನದಿ, ಕೆರೆಗಳ ಕಡೆ ಹೋಗದಿರುವ ಹಾಗೆ ನೋಡಿಕೊಳ್ಳಿ ಎಂದ. ವಿಶ್ವಾಮಿತ್ರರು ಅದಕ್ಕೂ ಸರಿ ಎಂದು ಮತ್ತೆ ಎರಡು ಹೆಜ್ಜೆ ಇಡುವಷ್ಟರಲ್ಲಿ ಮತ್ತೆ ಹಿಂದೆ ಬಂದ ದಶರಥ ಮುನಿಗಳೇ ರಾಮ ಲಕ್ಷ್ಮಣರಿಗೆ ಸ್ವಲ್ಪ ತಿನ್ನುವ ಅಭ್ಯಾಸ ಜಾಸ್ತಿ, ಅವಾಗ ಇವಾಗ ಏನಾದರೂ ತಿನ್ನುತ್ತಿರುತ್ತಾರೆ. ಅದಕ್ಕೂ ಏನಾದರೂ ವ್ಯವಸ್ಥೆ ಮಾಡಿಬಿಡಿ ಎಂದ. ಎಲ್ಲದಕ್ಕೂ ಸರಿ ಎಂದು ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಕಾಡಿಗೆ ಹೊರಟರು. ದಶರಥ ಮಹಾರಾಜ ಕೌಸಲ್ಯೆಗಿಂತ ಮಕ್ಕಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಎನ್ನುವುದಕ್ಕೆ ಇದೊಂದು ನಿದರ್ಶನ

ಅಯೋಧ್ಯೆಯಿಂದ ಹೊರಟು ಕಾಡಿಗೆ ಬಂದ ತಕ್ಷಣ ವಿಶ್ವಾಮಿತ್ರರು ರಾಮ ಲಕ್ಷ್ಮಣರಿಗೆ "ಬಲ" ಮತ್ತು "ಅತಿಬಲ" ಎಂಬ ಎರಡು ಮಂತ್ರವನ್ನು ಉಪದೇಶ ಮಾಡುತ್ತಾರೆ. ಈ ಮಂತ್ರಗಳ ಮಹಿಮೆ ಎಂಥದ್ದು ಎಂದರೆ ಆ ಮಂತ್ರಗಳನ್ನು ಕಲಿತುಬಿಟ್ಟರೆಹಸಿವೆ ಮತ್ತು ಬಾಯಾರಿಕೆಯೇ ಆಗುವುದಿಲ್ಲವಂತೆ. ಇನ್ನೊಂದು ಮಂತ್ರ ಕಲಿತರೆ ಯಾವುದೇ ದುಷ್ಟ ಪ್ರಾಣಿಗಳು ಹತ್ತಿರ ಬರುವುದಿಲ್ಲವಂತೆ. ರಾಮ ಹಾಗೂ ಲಕ್ಷ್ಮಣರು ಇಬ್ಬರೂ ಮಂತ್ರವನ್ನು ಕಲಿತು ಮುಂದೆ ಸಾಗುತ್ತಿದ್ದಾರೆ. ಸ್ವಲ್ಪ ದೂರ ಸಾಗಿದ ನಂತರ ಕತ್ತಲಾವರಿಸಿತು. ವಿಶ್ವಾಮಿತ್ರರು ಅಲ್ಲೇ ಇದ್ದ ಎಲೆಗಳನ್ನೆಲ್ಲಾ ಸೇರಿಸಿ ಹಾಸಿಗೆಯಂತೆ ಮಾಡಿ ರಾಮ ಲಕ್ಷ್ಮಣರನ್ನು ಮಲಗಿಸಿ, ತಾವು ಅಲ್ಲೇ ಪಕ್ಕದಲ್ಲಿ ಮಲಗಿದರು. ಬೆಳಗಾಯಿತು, ಬೆಳಿಗ್ಗೆ ಬೇಗನೆ ಎದ್ದು ಅಭ್ಯಾಸವಿಲ್ಲದ ರಾಮ ಲಕ್ಷ್ಮಣರು ಇನ್ನೂ ಮಲಗಿದ್ದಾರೆ. ಅವರನ್ನು ಎಬ್ಬಿಸಬೇಕು. ಆಗ ವಿಶ್ವಾಮಿತ್ರರು ಒಂದು ಶ್ಲೋಕ ಹೇಳುತ್ತಾರೆ. "

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸ೦ಧ್ಯಾ ಪ್ರವರ್ತತೆ

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"

ಇದು ವಿಶ್ವಾಮಿತ್ರರು ಶಿಷ್ಯರನ್ನು ಎಬ್ಬಿಸಿದ ಕ್ರಮ. ಕೌಸಲ್ಯೆಯ ಮಗನಾದ ರಾಮ ಪೂರ್ವದಲ್ಲಿ ಸೂರ್ಯೋದಯವಾಗಿದೆ ಎದ್ದೇಳು. ಎದ್ದೇಳು ನರಸಿಂಹನೇ ಪ್ರಾತಃ ಕಾಲದ ಆಹ್ನಿಕವನ್ನು ಮಾಡಬೇಕು ಎದ್ದೇಳು ಎನ್ನುತ್ತಿದ್ದಾರೆ. ವಿಶ್ವಾಮಿತ್ರರು ದಶರಥನಂದನ ರಾಮಾ ಎನ್ನುವ ಬದಲು ಕೌಸಲ್ಯ ಸುಪ್ರಜಾ ರಾಮ ಎಂದರು ಏಕೆಂದರೆ, ನಿದ್ದೆ ಮಾಡುತ್ತಿದ್ದ ರಾಮನನ್ನು ಎಬ್ಬಿಸಲು ವಿಶ್ವಾಮಿತ್ರರು ಬಂದಾಗ ರಾಮನ ಮುಖ ನೋಡಿದ್ದಾರೆ. ಎಂಥ ಸೌಂದರ್ಯ, ಎಂಥ ತೇಜಸ್ಸು ಆ ಮುಖದಲ್ಲಿ ವಿಶ್ವಾಮಿತ್ರರಿಗೆ ಅರಿವಿಲ್ಲದಂತೆ ಅವರ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯಲು ಆರಂಭಿಸಿತು. ಆ ಸೌಂದರ್ಯ ಕಂಡು ವಿಶ್ವಾಮಿತ್ರರಿಗೆ, ಪ್ರತಿದಿನ ಬೆಳಿಗ್ಗೆ ರಾಮನನ್ನು ಎಬ್ಬಿಸುತ್ತಿದ್ದ ಕೌಸಲ್ಯೆ ಈ ದಿನ ರಾಮನನ್ನು ಎಬ್ಬಿಸಲು ಆ ಕೋಣೆಗೆ ಹೋಗಿ ಅಲ್ಲಿ ಖಾಲಿ ಹಾಸಿಗೆಯನ್ನು ಕಂಡು ಎಷ್ಟು ದುಃಖ ಪಡುತ್ತಿದ್ದಾಳೋ ಎಂದು ನೆನೆಸಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಕಾಡಿನಲ್ಲಿ ಕಂದಮೂಲ ಫಲಗಳನ್ನು ತಿಂದು ಬದುಕುವ ತಾಪಸ ಬ್ರಾಹ್ಮಣನಾದ ನನಗೆ ಯಾರದೋ ಮಗನಾದ ಶ್ರೀರಾಮನ ಸೌಂದರ್ಯ ಕಂಡು ಹೃದಯ ಅರಳಿ ಸಂತೋಷ ಉಂಟಾಯಿತು. ಇನ್ನು ಹೆತ್ತ ತಾಯಿ ಕೌಸಲ್ಯೆ ಪ್ರತಿ ದಿನ ರಾಮನ ಆ ಸೌಂದರ್ಯ ಕಂಡು ಸಂತೋಷ ಪಡುತ್ತಿದ್ದವಳು ಇಂದು ಆ ಸಂತೋಷದಿಂದ ವಂಚಿತಳಾಗಿದ್ದಾಳೆ. ಎಂದು ಮರುಕಪಟ್ಟು ರಾಮನನ್ನು ಎಬ್ಬಿಸಬೇಕಾದರೆ "ಕೌಸಲ್ಯಾ ಸುಪ್ರಜಾ ರಾಮಾ ಎಂದು ಶ್ಲೋಕ ಹಾಡಿ ಎಬ್ಬಿಸಿದರು....

ಸರ್ವರಿಗೂ ಶ್ರೀರಾಮನವಮಿಯ (೦೧-೦೪-೨೦೧೨) ಶುಭಾಶಯಗಳು

Wednesday, March 21, 2012

ಕಾಳಿಂಗ ಮರ್ಧನ


ಎತ್ತರೆತ್ತರದ ಮರ ಗಿಡಗಳು, ಸಮೃದ್ಧವಾದ ಕಾಡು, ಹುಲ್ಲುಗಾವಲಿನಿಂದ ಆವೃತವಾಗಿದ್ದ ನಂದಗೋಕುಲದಲ್ಲಿ ಬರ ಬರುತ್ತಾ ಹಸಿರು ನಾಶವಾಗಿ ನಂದಗೋಕುಲ ಪಟ್ಟಣವಾಗುತ್ತಿತ್ತು. ಹುಲ್ಲೆಲ್ಲಾ ಒಣಗಿ ದನಕರುಗಳಿಗೆ ಮೇವಿಲ್ಲದಂತೆ ಆಯಿತು. ವನಪ್ರಿಯನಾದ ಶ್ರೀಕೃಷ್ಣನು ಯಾವಾಗ ನಂದಗೋಕುಲ ಹಸಿರು ಕಳೆದುಕೊಂಡು ಒಣಗತೊಡಗಿತೋ ಆಗ ತನ್ನ ಕುಟುಂಬ, ದನಕರುಗಳೊಂದಿಗೆ ಬೃ೦ದಾವನಕ್ಕೆ ಪಯಣ ಬೆಳೆಸಿದರು.

ಮಥುರಾದಲ್ಲಿ ಹುಟ್ಟಿ, ನಂದಗೋಕುಲದಲ್ಲಿ ಆಡಿ ಲೀಲೆಗಳನ್ನು ತೋರಿದ ಬಾಲಗೋಪಾಲ ಈಗ ತನ್ನ ಲೀಲೆಗಳನ್ನು ತೋರಲು ಬೃಂದಾವನಕ್ಕೆ ಆಗಮಿಸಿದ್ದಾನೆ. ಬೃಂದಾವನ ಬೆಟ್ಟಗುಡ್ಡಗಳು, ಹಚ್ಚ ಹಸಿರು ತುಂಬಿಕೊಂಡು, ಯಮುನಾ ನದಿಯಿಂದ ನಳನಳಿಸುತ್ತಿತ್ತು. ಬೃಂದಾವನಕ್ಕೆ ಬಂದ ಬಾಲಗೋಪಾಲ ಶ್ರೀ ಕೃಷ್ಣ ಪ್ರತಿನಿತ್ಯ ತನ್ನ ಅಣ್ಣನಾದ ಬಲರಾಮನೊಡನೆ ಹಸುಕರುಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದನು. ಹೇಗೆ ಒಂದೆರಡು ಬಾರಿ ದನ ಮೇಯಿಸಲು ಹೋಗಿದ್ದ ಶ್ರೀಕೃಷ್ಣ ಅಲ್ಲಿಗೆ ಬಂದ ಕಂಸನ ಕಡೆಯವರಾದ ಬಕಾಸುರ, ವತ್ಸಾಸುರ ಮುಂತಾದ ಅಸುರರನ್ನೆಲ್ಲಾ ಸಂಹಾರ ಮಾಡಿದ.

ಹೀಗೆ ಸಾಗುತ್ತಿರಲು ಯಮುನಾ ನದಿಯನ್ನು ಆಶ್ರಯಿಸಿದ್ದ ಪಶುಗಳು, ಪ್ರಾಣಿಗಳು ಇದ್ದಕ್ಕಿದ್ದಂತೆ ಒಂದಾದ ಮೇಲೆ ಒಂದು ಸಾಯುತ್ತಿದ್ದವು. ಇದಕ್ಕೆ ಕಾರಣ ಯಮುನಾ ನದಿಯಲ್ಲಿ ಸೇರಿಕೊಂಡಿದ್ದ ಕಾಳಿಂಗ ಎಂಬ ಸರ್ಪ. ಕಾಳಿಂಗ ಸರ್ಪ ಗಾಢ ಕಪ್ಪು ವರ್ಣದಲ್ಲಿದ್ದು, ೧೦೧ ಹೆಡೆಗಳ, ವಿಷಪೂರಿತವಾದ ಬೃಹದಾಕಾರದ ಸರ್ಪ. ಆ ಸರ್ಪ ಯಮುನೆಯಲ್ಲಿ ಸೇರಿ ನದಿಯನ್ನು ವಿಷಪೂರಿತವಾಗಿ ಮಾಡಿಬಿಟ್ಟಿತ್ತು.

ಇದನ್ನು ಅರಿತ ಪರಮಾತ್ಮನು ಒಂದು ದಿನ ದನ ಮೇಯಿಸಲು ಹೋಗುವಾಗ ಬಲರಾಮನನ್ನು ಬಿಟ್ಟು ಒಬ್ಬನೇ ಹೊರಟಿದ್ದಾನೆ. ಕಾಳಿಂಗನನ್ನು ಮರ್ಧನ ಮಾಡಲು ನಿರ್ಧರಿಸಿದ್ದರಿಂದಲೇ ಬಲರಾಮನನ್ನು ಬಿಟ್ಟು ಹೊರಟಿದ್ದಾನೆ. ಏಕೆಂದರೆ ಬಲರಾಮ ಕೂಡ ಸರ್ಪದ ಅಂಶದವನು ಅಂದರೆ ಪೂರ್ವದಲ್ಲಿ ಶೇಷದೇವರ ಅವತಾರ. ಒಂದು ಸರ್ಪವನ್ನು ಮರ್ಧನ ಮಾಡಬೇಕಾದರೆ ಇನ್ನೊಂದು ಸರ್ಪ ಇರಬಾರದೆಂದು ಬಿಟ್ಟು ಬಂದಿದ್ದಾನೆ.

ಸೀದಾ ಯಮುನೆಯ ಮಡುವಿಗೆ ಬಂದ ಶ್ರೀಕೃಷ್ಣ ಒಮ್ಮೆ ಯಮುನೆಯನ್ನು ನೋಡಿದ. ಕಾಳಿಂಗನ ವಿಷದಿಂದ ಯಮುನೆ ಕಪ್ಪಾಗಿದ್ದಾಳೆ. ಅಲ್ಲೇ ಮಡುವಿನ ಪಕ್ಕದಲ್ಲಿದ್ದ ಎತ್ತರದ ಕದಂಬ ವೃಕ್ಷವನ್ನು ಏರಿದ ಕೃಷ್ಣ ತಾನು ಮೇಲೆ ಹೊದ್ದಿದ್ದ ವಸ್ತ್ರವನ್ನು ತೆಗೆದು ತನ್ನ ಸೊಂಟಕ್ಕೆ ಬಿಗಿದು ಅಲ್ಲಿಂದ ತುಂಬಿ ಹರಿಯುತ್ತಿದ್ದ ಯಮುನೆಗೆ ಹಾರಿದ. ಕೃಷ್ಣ ಯಮುನೆಗೆ ಹಾರಿದ ತಕ್ಷಣ ಕಾಳಿಂಗ ತನ್ನ ಬೃಹತ್ ಮೈಯಿಂದ ಕೃಷ್ಣನನ್ನು ಬಳಸಿ ಬಂಧಿಸಿತು. ಆರು ವರ್ಷ್ಟದ ಪುಟ್ಟ ಬಾಲಕ ಶ್ರೀಕೃಷ್ಣ ಆ ಬಂಧನವನ್ನು ಕ್ಷಣಕಾಲದಲ್ಲಿ ಬಿಡಿಸಿಕೊಂಡು ಕಾಳಿಂಗನ ಬಾಲವನ್ನು ತನ್ನ ಎಡಗೈಯಲ್ಲಿ ಹಿಡಿದು ನೆಗೆದು ಕಾಳಿಂಗನ ಹೆಡೆಯ ಮೇಲೆ ನಿಂತುಕೊಂಡ.

ಕಾಳಿಂಗ ಆಕ್ರೋಶದಿಂದ ತನ್ನ ಎಲ್ಲಾ ಹೆಡೆಗಳನ್ನು ಎತ್ತಲು ಶುರು ಮಾಡಿತು. ಯಾವ ಹೆಡೆ ಎತ್ತುತ್ತಿತ್ತೋ ಅದೆಲ್ಲವನ್ನು ತುಳಿಯುತ್ತ ಒಂದರಿಂದ ಮತ್ತೊಂದಕ್ಕೆ ಹಾರುತ್ತಿದ್ದ. ಇತ್ತ ಮನೆಯಲ್ಲಿ ಇಷ್ಟು ಹೊತ್ತಾದರೂ ಮನೆಗೆ ಬಾರದ ಶ್ರೀಕೃಷ್ಣನ ಬಗ್ಗೆ ನಂದಗೋಪ ಹಾಗೂ ಯಶೋಧಾ ದೇವಿ ಕಂಗಾಲಾಗಿದ್ದರು. ಅದೂ ಅಲ್ಲದೆ ಬಲರಾಮನನ್ನು ಬೇರೆ ಬಿಟ್ಟು ಹೋಗಿದ್ದಾನೆ. ತಾವೇ ಹೋಗಿ ನೋಡಿಕೊಂಡು ಬರೋಣ ಎಂದು ಬಲರಾಮನನ್ನು ಮುಂದಿಟ್ಟುಕೊಂಡು ಹೊರಟರು. ಬಲರಾಮ ಏಕೆಂದರೆ ಪ್ರತಿದಿನ ಕೃಷ್ಣನ ಜೊತೆ ತಾನೇ ಹೋಗುತ್ತಿದ್ದ. ಆದ್ದರಿಂದ ಅವನಿಗೆ ದಾರಿ ತಿಳಿದಿದೆ ಎಂದು ಕರೆದುಕೊಂಡು ಹೊರಟರು.

ಇತ್ತ ಶ್ರೀ ಕೃಷ್ಣ ಲೀಲಾಜಾಲವಾಗಿ ಒಂದೊಂದೇ ಹೆಡೆಗಳನ್ನು ತುಳಿಯುತ್ತ ಹಾರುತ್ತ ನೆಗೆಯುತ್ತ ನಗುನಗುತ್ತ ನಿಂತಿದ್ದಾನೆ. ದೂರದಲ್ಲಿ ತನ್ನನ್ನು ಹುಡುಕಿಕೊಂಡು ತನ್ನ ಬಳಿ ಬರುತ್ತಿದ್ದ ತನ್ನ ಕುಟುಂಬದವರನ್ನು ಕಂಡು ಶ್ರೀಕೃಷ್ಣನಿಗೆ ಮತ್ತಷ್ಟು ಖುಷಿಯಾಗಿ ನರ್ತಿಸಲು ಶುರುಮಾಡಿದ. ಸುತ್ತಲೂ ರಂಗಮಂದಿರದಂತೆ ಇರುವ ಯಮುನಾ ನದಿ, ನದಿಯ ಮಧ್ಯದಲ್ಲಿ ಕಾಳಿಂಗನ ಹೆಡೆಯನ್ನೇ ರಂಗಸ್ಥಳ ಮಾಡಿಕೊಂಡು ಪರಮಾತ್ಮ ಅದ್ಭುತವಾಗಿ ನರ್ತಿಸುತ್ತಿದ್ದಾನೆ. ಸುತ್ತಲೂ ಕೃಷ್ಣನ ಮನೆಯವರು, ದನ ಕಾಯುವ ಹುಡುಗರು, ದನಕರುಗಳು ಎಲ್ಲರೂ ನಿಂತು ಕೃಷ್ಣನ ನರ್ತನ ನೋಡುತ್ತಿದ್ದಾರೆ. ಇಂಥಹ ಅದ್ಭುತ ನರ್ತನಕ್ಕೆ ಪಕ್ಕವಾದ್ಯ ಇರದಿದ್ದರೆ ಹೇಗೆ...

ಕೃಷ್ಣನ ನರ್ತನಕ್ಕೆ ಪಕ್ಕವಾದ್ಯ ನೀಡಲು ಬ್ರಹ್ಮಾದಿ ದೇವತೆಗಳೇ ಬೃಂದಾವನಕ್ಕೆ ಆಗಮಿಸಿದ್ದಾರೆ. ಚತುರ್ಮುಖ ಬ್ರಹ್ಮದೇವರು ಮೃದಂಗ ನುಡಿಸುತ್ತಿದ್ದರೆ, ಕೈಲಾಸದಿಂದ ರುದ್ರದೇವರು ಬಂದು ನರ್ತನಕ್ಕೆ ತಾಳ ಹಾಕುತ್ತಿದ್ದಾರೆ. ಕಿಂಪುರುಷ ಖಂಡದಿಂದ ಹಾರಿಬಂದ ಮುಖ್ಯಪ್ರಾಣದೇವರು ಗಾಯನ ಮಾಡುತ್ತಿದ್ದಾರೆ. ಎಂಥಹ ಅದ್ಭುತ ದೃಶ್ಯ ಸೃಷ್ಟಿಯಾಗಿತ್ತು ಬೃಂದಾವನದಲ್ಲಿ.

ಅಷ್ಟರಲ್ಲಿ ಅಲ್ಲಿಗೆ ಬಂದ ನಾಗಪತ್ನಿಯರು ಕಾಳಿಂಗನ ತಪ್ಪನ್ನು ಮನ್ನಿಸಬೇಕೆಂದು ಕೃಷ್ಣನಲ್ಲಿ ಪ್ರಾರ್ಥಿಸಿದರು. ಬೇಡಿ ಬರುವ ಭಕ್ತರ ತಪ್ಪುಗಳನ್ನು ಮನ್ನಿಸುವ ಪರಮಾತ್ಮ ಕಾಳಿಂಗನ ತಪ್ಪನ್ನು ಮನ್ನಿಸಿ ಕಾಳಿಂಗನನ್ನು ರಮಣಕ್ಯ ದ್ವೀಪಕ್ಕೆ ಕಳುಹಿಸಿದ. ಬಾಲಗೋಪಾಲ ನರ್ತನ ಮಾಡಬೇಕಾದರೆ ಕಾಳಿಂಗನ ಹೆಡೆಯ ಮೇಲೆ ಪರಮಾತ್ಮನ ಪಾದದ ಗುರುತುಗಳು, ಶಂಖ ಚಕ್ರಗಳ ಚಿಹ್ನೆಗಳು ಮೂಡಿದ್ದವು. ಇದರಿಂದ ನಿನಗೆ ಗರುಡನಿಂದಲೂ ಯಾವುದೇ ರೀತಿಯ ಅಪಾಯ ಬರುವುದಿಲ್ಲ ಎಂದು ತಿಳಿಸಿದ.

(ಭಾಗವತದಲ್ಲಿ ಉಲ್ಲೇಖವಾಗಿರುವ ಶ್ರೀಕೃಷ್ಣನ ಲೀಲೆಗಳಿಂದ ಆಯ್ದ ಒಂದು ಭಾಗ ಕಾಳಿಂಗ ಮರ್ಧನ)

Wednesday, March 14, 2012

ಶ್ರೀ ವಿಷ್ಣು ಸಹಸ್ರನಾಮ



ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಷಂ/

ಪರಾಶರಾತ್ಮಜಂ ವಂದೇ ಶುಕಶಾತಂ ತಪೋನಿಧಿಂ//



ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ/

ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಯಾ ನಮೋ ನಮಃ//



ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ/

ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ//



ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್/

ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ//



ಶ್ರೀ ವೈಶಂಪಾಯನ ಉವಾಚ

ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ/

ಯುಧಿಷ್ಟಿರಃ ಶಾಂತನವಂ ಪುನರೇವಾಭ್ಯಭ್ಯಾಷತ//೧//



ಶ್ರೀ ಯುಧಿಷ್ಠಿರ ಉವಾಚ

ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ/

ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ//೨//



ಕೋ ಧರ್ಮಸ್ಸರ್ವಧರ್ಮಾಣಾಂ ಭವತಃ ಪರಮೋ ಮತಃ/

ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್//೩//



ಶ್ರೀ ಭೀಷ್ಮ ಉವಾಚ

ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಂ/

ಸ್ತುವನ್ನಾಮಸಹಸ್ರೇಣ ಪುರುಷಸ್ಸತತೋತ್ಥಿತಃ//೪//



ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಂ/

ಧ್ಯಾಯನ್ ಸ್ತುವನ್ನಮಸ್ಯ೦ಶ್ಚ ಯಜಮಾನಸ್ತಮೇವ ಚ//೫//



ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಂ/

ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್//೬//



ಬ್ರಹ್ಮಣ್ಯಂ ಸರ್ವಧರ್ಮಜ್ನಂ ಲೋಕಾನಾಂ ಕೀರ್ತಿವರ್ಧನಂ/

ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಂ//೭//



ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ/

ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ//೮//



ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ/

ಪರಮಂ ಯೋ ಮಹದ್ಬ್ರಹ್ಮಪರಮಂ ಯಃ ಪರಾಯಣಂ//೯//



ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಂ/

ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ//೧೦//



ಯತಸ್ಸರ್ವಾಣಿ ಭೂತಾನಿ ಭವ೦ತ್ಯಾದಿಯುಗಾಗಮೇ/

ಯಸ್ಮಿ೦ಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ//೧೧//



ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ/

ವಿಷ್ಣೋರ್ನಾಮಸಹಸ್ರಂ ಮೇ ಶೃಣು ಪಾಪಭಯಾಪಹಂ//೧೨//



ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ/

ಋಷಿಭಿ: ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ//೧೩//



ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ//



ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ//



ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭು:

ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ//೧೪//



ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಂ ಪರಮಾ ಗತಿ:/

ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಕ್ಷರ ಏವ ಚ//೧೫//



ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ/

ನಾರಸಿಂಹವಪು: ಶ್ರೀಮಾನ್ ಕೇಶವಃ ಪುರುಷೋತ್ತಮ://೧೬//



ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ/

ಸಂಭವೋ ಭಾವನೋ ಭರ್ತಾ ಪ್ರಭಾವಃ ಪ್ರಭುರೀಶ್ವರಃ//೧೭//



ಸ್ವಯಂಭೂ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ/

ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ//೧೮//



ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಮರಪ್ರಭು:/

ವಿಶ್ವಕರ್ಮಾ ಮನುಸ್ತ್ವ ಷ್ಟಾಸ್ಥವಿಪ್ಷ್ಠಸ್ಸ್ಥವಿರೋ ಧ್ರುವಃ//೧೯//



ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ/

ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್//೨೦//



ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠ: ಶ್ರೇಷ್ಠ: ಪ್ರಜಾಪತಿ:/

ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ//೨೧//



ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮ ಕ್ರಮಃ/

ಅನುತ್ತಮೋ ದುರಾಧರ್ಷಃ ಕ್ರುತಜ್ಞಃ ಕೃತಿರಾತ್ಮವಾನ್//೨೨//



ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ/

ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ//೨೩//



ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿ: ಸರ್ವಾದಿರಚ್ಯುತಃ/

ವೃಷಾಕಪಿರಮೇಯಾತ್ಮ ಸರ್ವಯೋಗವಿನಿಸ್ಸೃತಃ//೨೪//



ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸ೦ಮಿತಃ ಸಮಃ/

ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿ://೨೫//



ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿ: ಶುಚಿಶ್ರವಾಃ/

ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ//೨೬//



ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ/

ವೇದೋ ವೇದವಿದವ್ಯಂಗೋ ವೇದಾ೦ಗೋ ವೇದವಿತ್ ಕವಿ://೨೭//



ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ/

ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ//೨೮//



ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ/

ಅನಘೋ ವಿಜಯೋ ಜೇತಾ ವಿಶ್ವಯೋನಿ: ಪುನರ್ವಸು://೨೯//



ಉಪೇ೦ದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ/

ಅತೀ೦ದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ//೩೦//



ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧು:/

ಅತೀ೦ದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ//೩೧//



ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿ:/

ಅನಿರ್ದೇಶ್ಯವಪು: ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್//೩೨//



ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿ:/

ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂಪತಿ://೩೩//



ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ/

ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿ://೩೪//



ಅಮೃತ್ಯು: ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ/

ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ//೩೫//



ಗುರುರ್ಗುರುತಮೋ ಧಾಮಃ ಸತ್ಯಃ ಸತ್ಯಪರಾಕ್ರಮಃ/

ನಿಮಿಷೋನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀ://೩೬//



ಅಗ್ರಣೀರ್ಗ್ರಾಮಣೀ: ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ/

ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್//೩೭//



ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ/

ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ//೩೮//



ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಜು:/

ಸತ್ಕರ್ತಾ ಸತ್ಕ್ರುತಃ ಸಾಧುರ್ಜಹ್ನುರ್ನಾರಾಯಣೋ ನರಃ//೩೯//



ಅಸಂಖ್ಯೇಯೋಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಚುಚಿ:/

ಶಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ//೪೦//



ವೃಷಾಹೀ ವೃಷಭೋ ವಿಷ್ಣುರ್ವ್ರುಷಪರ್ವಾ ವೃಷೋದರಃ/

ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶೃತಿಸಾಗರಃ//೪೧//



ಸುಭುಜೋ ದುರ್ಧರೋ ವಾಗ್ಮೀ ಮಹೇ೦ದ್ರೋ ವಸುದೋ ವಸು:/

ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ//೪೨//



ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ/

ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾ೦ಶುರ್ಭಾಸ್ಕರದ್ಯುತಿ//೪೩//



ಅಮೃತಾ೦ಶೂದ್ಭವೋ ಭಾನು: ಶಶಬಿಂದು: ಸುರೇಶ್ವರಃ/

ಔಷಧಂ ಜಗತಃ ಸೇತು: ಸತ್ಯಧರ್ಮಪರಾಕ್ರಮಃ//೪೪//



ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ/

ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭು://೪೫//



ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ/

ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್//೪೬//



ಇಷ್ಟೋವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ/

ಕ್ರೋಧಹಾ ಕ್ರೋಧಕ್ರುತ್ಕರ್ತಾ ವಿಶ್ವಬಾಹುರ್ಮಹೀಧರಃ//೪೭//



ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ/

ಅಪಾಂ ನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಟಿತಃ//೪೮//



ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ/

ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ//೪೯//



ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ/

ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ//೫೦//



ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್/

ಮಹದ್ಧಿ೯ರ್ರುದ್ದ್ಹೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ//೫೧//



ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿ:/

ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ//೫೨//



ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಸ್ಸಹಃ/

ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ//೫೩//



ಉದ್ಭವಃ ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ/

ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ//೫೪//



ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ/

ಪರದ್ಧಿ:೯ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ//೫೫//



ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋನಯಃ/

ವೀರಃ ಶಕ್ತಿಮತಾಂ ಶ್ರೇಷ್ಟೋ ಧರ್ಮೋ ಧರ್ಮವಿದುತ್ತಮಃ//೫೬//



ವೈಕುಂಠ: ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರುಥು:/

ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ//೫೭//



ಋತು: ಸುದರ್ಶನಃ ಕಾಲಃ ಪರಮೇಷ್ಟೀ ಪರಿಗ್ರಹಃ/

ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ//೫೮//



ವಿಸ್ತಾರಃ ಸ್ಥಾವರಸ್ಥಾಣು: ಪ್ರಮಾಣಂ ಬೀಜಮವ್ಯಯಂ/

ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ//೫೯//



ಅನಿರ್ವಿಣ್ಣಃ ಸ್ಥವಿಷ್ಟೋಭೂರ್ಧರ್ಮಯೂಪೋ ಮಹಾಮುಖಃ/

ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ//೬೦//



ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತು: ಸತ್ರಂ ಸತಾಂ ಗತಿ:/

ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಂ//೬೧//



ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್/

ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ//೬೨//



ಸ್ವಾಪನಸ್ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್/

ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ//೬೩//



ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಂ/

ಅವಿಜ್ಞಾತಾ ಸಹಸ್ರಾ೦ಶುರ್ವಿಧಾತಾ ಕೃತಲಕ್ಷಣಃ//೬೪//



ಗಭಸ್ತಿನೇಮಿ: ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ/

ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರು://೬೫//



ಉತ್ತರೋ ಗೊಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ/

ಶರೀರಭೂತಭೃದ್ಭೋಕ್ತಾ ಕಪೀ೦ದ್ರೋ ಭೂರಿದಕ್ಷಿಣಃ//೬೬//



ಸೋಮಪೋಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ/

ವಿನಯೋ ಜಯಃ ಸತ್ಯಸಂಧೋ ದಾಶಾರ್ಹಸ್ಸಾತ್ವತಾಂ ಪತಿ://೬೭//



ಜೀವೋ ವಿನಯಿತಾಸಾಕ್ಷೀ ಮುಕುಂದೋಮಿತವಿಕ್ರಮಃ/

ಅಂಭೋನಿಧಿರನಂತಾತ್ಮಾ ಮಹೋದಧಿಶಯೋ೦ತಕಃ//೬೮//



ಅಜೋ ಮಹಾರ್ಹ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ/

ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ//೬೯//



ಮಹರ್ಷಿ: ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿ:/

ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃ೦ಗಃ ಕೃತಾಂತಕೃತ್//೭೦//



ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ/

ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ//೭೧//



ವೇಧಾಸ್ಸ್ವಾಂಗೋಜಿತಃ ಕೃಷ್ಣೋ ದೃಢಸ್ಸಂಕರ್ಷಣೋಚ್ಯುತಃ/

ವರುಣೋ ವಾರುಣೋ ವೃಕ್ಷ: ಪುಷ್ಕರಾಕ್ಷೋ ಮಹಾಮನಾಃ//೭೨//



ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ/

ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ//೭೩//



ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ/

ದಿವಸ್ಪ್ರುಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ//೭೪//



ತ್ರಿಸಾಮಾ ಸಾಮಗಃ ಸಾಮ ನಿರ್ಬಾಣಂ ಭೇಷಜಂ ಭಿಷಕ್/

ಸನ್ಯಾಸಕೃಚ್ಚಮಶ್ಯಾ೦ತೋ ನಿಷ್ಠಾ ಶಾಂತಿ: ಪರಾಯಣಂ//೭೫//



ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ/

ಗೋಹಿತೋ ಗೋಪತಿರ್ಗೊಪ್ತಾ ವೃಷಭಾಕ್ಷೋ ವೃಷಪ್ರಿಯಃ//೭೬//



ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಚಿವಃ/

ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿ: ಶ್ರೀಮತಾಂವರಃ//೭೭//



ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿ: ಶ್ರೀವಿಭಾವನಃ/

ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ//೭೮//



ಸ್ವಕ್ಷಃ ಸಂಗಃ ಶತಾನಂದೋ ನಂದಿರ್ಜೋತಿರ್ಗಣೇಶ್ವರಃ/

ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಚಿನ್ನಸಂಶಯಃ//೭೯//



ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ/

ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ//೮೦//



ಅರ್ಚಿಷ್ಮಾನರ್ಚಿತಃ ಕು೦ಭೋ ವಿಶುದ್ಧಾತ್ಮಾ ವಿಶೋಧನಃ/

ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋಮಿತವಿಕ್ರಮಃ//೮೧//



ಕಾಲನೇಮಿನಿಹಾ ವೀರಃ ಶೌರಿ: ಶೂರಜನೇಶ್ವರಃ/

ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿ://೮೨//



ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ/

ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ//೮೩//



ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ/

ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ//೮೪//



ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ/

ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿ://೮೫//



ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿ: ಸ್ತೋತಾ ರಣಪ್ರಿಯಃ/

ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ//೮೬//



ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ/

ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿ://೮೭//



ಸದ್ಗತಿ: ಸತ್ಕೃತಿ: ಸತ್ತಾ ಸದ್ಭೂತಿ: ಸತ್ಪರಾಯಣಃ/

ಶೂರಸೇನೋ ಯದುಶ್ರೇಷ್ಠ: ಸನ್ನಿವಾಸಃ ಸುಯಾಮುನಃ//೮೮//



ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ/

ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ//೮೯//



ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್/

ಅನೇಕಮೂರ್ತಿರವ್ಯಕ್ತಃ ಶತಮೂರ್ತಿ: ಶತಾನನಃ//೯೦//



ಏಕೋ ನೈಕಃ ಸವಃ ಕಿಂ ಯತ್ತತ್ಪದಮನುತ್ತಮಂ/

ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ//೯೧//



ಸುವರ್ಣವರ್ಣೋ ಹೇಮಾ೦ಗೋ ವರಾಂಗಶ್ಚಂದನಾಂಗದೀ/

ವೀರಹಾ ವಿಷಮಃ ಶೂನ್ಯೋ ಘ್ರುತಾಶೀರಚಲಶ್ಚಲಃ//೯೨//



ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್/

ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ//೯೩//



ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ/

ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃ೦ಗೋ ಗದಾಗ್ರಜಃ//೯೪//



ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿ:/

ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್//೯೫//



ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ/

ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ//೯೬//



ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ/

ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ//೯೭//



ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ/

ಅರ್ಕೋ ವಾಜಸನಃ ಶೃ೦ಗೀ ಜಯಂತಃ ಸರ್ವವಿಜ್ಜಯೀ//೯೮//



ಸುವರ್ಣಬಿಂದು ರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ/

ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿ://೯೯//



ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋನಿಲಃ/

ಅಮೃತಾಶೋಮೃತವಪು: ಸರ್ವಜ್ಞಃ ಸರ್ವತೋಮುಖಃ//೧೦೦//



ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಚತ್ರುತಾಪನಃ/

ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರನಿಸೂದನಃ//೧೦೧//



ಸಹಸ್ರಾರ್ಚಿ: ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ/

ಅಮೂರ್ತಿರನಘೋಚಿಂತ್ಯೋ ಭಯಕೃದ್ಭಯನಾಶನಃ//೧೦೨//



ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್/

ಅಧೃತಸಸ್ವಧೃತಸ್ವಾಸ್ಯಃ ಪ್ರಾಗ್ವ೦ಶೋ ವಂಶವರ್ಧನಃ//೧೦೩//



ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ/

ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ//೧೦೪//



ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ/

ಅಪರಾಜಿತಸ್ಸರ್ವಸಹೋ ನಿಯಂತಾ ನಿಯಮೋ ಯಮಃ//೧೦೫//



ಸತ್ತ್ವವಾನ್ ಸಾತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ/

ಅಭಿಪ್ರಾಯಃ ಪ್ರಿಯಾರ್ಹೋರ್ಹಃ ಪ್ರಿಯಕೃತ್ ಪ್ರೀತಿವರ್ಧನಃ//೧೦೬//



ವಿಹಾಯಸಗತಿರ್ಜ್ಯೋತಿ: ಸುರುಚಿರ್ಹುತಭುಗ್ವಿಜು:/

ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ//೧೦೭//



ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಗ್ರಜಃ/

ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ//೧೦೮//



ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ/

ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ//೧೦೯//



ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನ:/

ಶಬ್ಧಾತಿಗಃ ಶಬ್ಧಸಹಃ ಶಿಶಿರಃ ಶರ್ವರೀಕರಃ//೧೧೦//



ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂವರಃ/

ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ//೧೧೧//



ಉತ್ತಾರಣೋ ದುಷ್ಕ್ರುತಿಹಾ ಪುಣ್ಯೋ ದುಃಸ್ವಪ್ನನಾಶನಃ/

ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ//೧೧೨//



ಅನಂತರೂಪೋನಂತಶ್ರೀರ್ಜಿತಮನ್ಯುರ್ಭಯಾಪಹಃ/

ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ//೧೧೩//



ಅನಾದಿರ್ಭೂರ್ಭುವೋ ಲಕ್ಷ್ಮೀಸ್ಸುವೀರೋ ರುಚಿರಾಂಗದಃ/

ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ//೧೧೪//



ಆಧಾರನಿಲಯೋಧಾತಾ ಪುಷ್ಪಹಾಸಃ ಪ್ರಜಾಗರಃ/

ಊರ್ಧ್ವಗಸ್ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ//೧೧೫//



ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ/

ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ//೧೧೬//



ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ/

ಯಜ್ಞೋ ಯಜ್ಞಪತಿರ್ಯುಜ್ವಾ ಯಜ್ಞಾ೦ಗೋ ಯಜ್ಞವಾಹನಃ//೧೧೭//



ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ/

ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನಾದ ಏವ ಚ//೧೧೮//



ಆತ್ಮಯೋನಿ: ಸ್ವಯಂಜಾತೋ ವೈಖಾನಃ ಸಾಮಗಾಯನಃ/

ದೇವಕೀನಂದನಃ ಸ್ರಷ್ಟಾ ಕ್ಷಿತೀಜಃ ಪಾಪನಾಶನಃ//೧೧೯//



ಶಂಖಭೃನ್ನಂದಕೀ ಚಕ್ರೀ ಶಾಂಗಧನ್ವಾ ಗದಾಧರಃ/

ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ//೧೨೦//



ಫಲಶ್ರುತಿ:



ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ/

ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್//೧೨೧//



ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್/

ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ//೧೨೨//



ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್/

ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್//೧೨೩//



ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್/

ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಂ//೧೨೪//



ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ/

ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್//೧೨೫//



ಯಶಃ ಪ್ರಾಪ್ನೋತಿ ವಿಫುಲಂ ಯಾತಿ ಪ್ರಾಧಾನ್ಯಮೇವ ಚ/

ಆಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಂ//೧೨೬//



ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ/

ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ//೧೨೭//



ರೋಗಾರ್ತೋ ಮುಚ್ಯತೇ ರೋಗಾದ್ಭದ್ದೋ ಮುಚ್ಯೇತ ಬಂಧನಾತ್/

ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ//೧೨೮//



ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್/

ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ//೧೨೯//



ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ/

ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್//೧೩೦//



ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್/

ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ//೧೩೧//



ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ/

ಯುಜ್ಯೇತಾತ್ಮಾಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿ://೧೩೨//



ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿ:/

ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ//೧೩೩//



ದ್ಯೌಸ್ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿ:/

ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ//೧೩೪//



ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್/

ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಂ//೧೩೫//



ಇಂದ್ರಿಯಾಣಿ ಮನೋ ಬುದ್ಧಿ: ಸತ್ತ್ವಂ ತೇಜೋ ಬಲಂ ಧೃತಿ:/

ವಾಸುದೇವಾತ್ಮಕಾನ್ಯಾಹು: ಕ್ಷೇತ್ರಂ ಕ್ಷೇತ್ರಜ್ಞ ಏವ ಚ//೧೩೬//



ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪ್ಯತೇ/

ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯತಃ//೧೩೭//



ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ/

ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಂ//೧೩೮//



ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ/

ವೇದಾಶ್ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ಧನಾತ್//೧೩೯//



ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ/

ತ್ರೀನ್ ಲೋಕಾನ್ವ್ಯಾಪ್ಯ ಭೂತಾತ್ಮಾ ಭು೦ಕ್ತೇ ವಿಶ್ವಭುಗವ್ಯಯಃ//೧೪೦//



ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಂ/

ಪಟೇದ್ಯ ಇಚ್ಚೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ//೧೪೧//



ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಂ/

ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಂ//೧೪೨//



ಇತಿ ಶ್ರೀಮನ್ಮಹಾಭಾರತೇ ಅನುಶಾಸನಪರ್ವಣಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ ಸಂಪೂರ್ಣಂ.



ಶ್ರೀ ಕೃಷ್ಣಾರ್ಪಣಮಸ್ತು

Monday, March 12, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಅಷ್ಟಾದಶೋಧ್ಯಾಯಃ



ಅರ್ಜುನ ಉವಾಚ

ಸನ್ಯಾಸಸ್ಯ ಮಹಾಬಾಹೋ ತತ್ವಮಿಚ್ಚಾಮಿ ವೇದಿತುಂ/

ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿ ನಿಷೂದನ//೧//



ಶ್ರೀ ಭಗವಾನುವಾಚ

ಕಾಮ್ಯಾನಾಂ ಕರ್ಮಣಾ೦ನ್ಯಾಸಂ ಸನ್ಯಾಸಂ ಕವಯೋ ವಿದು:/

ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ//೨//



ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ/

ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ//೩//



ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ/

ತ್ಯಾಗೋ ಹಿ ಪುರುಷ ವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ//೪//



ಯಜ್ಞ ದಾನ ತಪಃ ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್/

ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಂ//೫//



ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ/

ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಂ//೬//



ನಿಯತಸ್ಯ ತು ಸನ್ಯಾಸಃ ಕರ್ಮಣೋ ನೋಪಪದ್ಯತೇ/

ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ//೭//



ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶ ಭಯಾತ್ಯಜೇತ್/

ಸ ಕೃತ್ವಾ ರಾಜಸ ತ್ಯಾಗಂ ನೈವ ತ್ಯಾಗಫಲಂ ಲಭೇತ್//೮//



ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇರ್ಜುನ/

ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ವಿಕೋ ಮತಃ//೯//



ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ/

ತ್ಯಾಗಿ ಸತ್ವಸಾಮಾವಿಷ್ಟೋ ಮೇಧಾವೀ ಛಿನ್ನ ಸಂಶಯಃ//೧೦//



ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ/

ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ//೧೧//



ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಂ/

ಭವತ್ಯತ್ಯಾಗಿ ನಾಂ ಪ್ರೇತ್ಯ ನ ತು ಸನ್ಯಾಸಿನಾಂ ಕ್ವಚಿತ್//೧೨//



ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ/

ಸಾಂಖ್ಯೇ ಕೃತಾ೦ತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಂ//೧೩//



ಅಧಿಷ್ಠಾನಂ ತಥಾ ಕರ್ತಾ ಕಾರಣಂ ಚ ಪೃಥಗ್ವಿಧಂ/

ವಿವಿಧಾಶ್ಚ ಪೃಥಕ್ವೇಷ್ಟಾ ದೈವಂ ಚೈವಾತ್ರ ಪಂಚಮಂ//೧೪//



ಶಾರೀರ ವಾನ್ಗ್ಮನೋಭಿರ್ಯತ್ಕರ್ಮ ಪ್ರಾರಭತೇ ನರಃ/

ನ್ಯಾಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ//೧೫//



ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ/

ಪಶ್ಯತ್ಯಕೃತ ಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿ://೧೬//



ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ/

ಹೃತ್ವಾಪಿ ಸ ಇಮಾಲ್ಲೋಕಾನ್ನ ಹಸ್ತಿ ನ ನಿಬಧ್ಯತೇ//೧೭//



ಜ್ಞಾನಂ ಜ್ನೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ/

ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮ ಸಂಗ್ರಹಃ//೧೮//



ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ/

ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಚ್ರುಣು ತಾನ್ಯಪಿ//೧೯//



ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷ್ಯತೇ/

ಅವಿಭಾಕ್ತಂ ವಿಭಕ್ತೇಷು ತಜ್ಞಾನಂ ವಿದ್ಧಿ ಸಾತ್ವಿಕಂ//೨೦//



ಪಥಕ್ತ್ವೇನ ತು ಯ ಜ್ಞಾನಂ ನಾನಾ ಭಾವಾನ್ ಪ್ರುಥಗ್ವಿಧಾನ್/

ವೇತ್ತಿ ಸರ್ವೇಷು ಭೂತೇಷು ತಜ್ಞಾನಂ ವಿದ್ಧಿ ರಾಜಸಂ//೨೧//



ಯತ್ತು ಕೃತ್ಸವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಂ/

ಅತತ್ವಾರ್ಥವದಲ್ಪಂ ಚ ತತ್ತಾಮಸ ಮುದಾ ಹೃತಂ//೨೨//



ನಿಯತಂ ಸಂಗರಹಿತಮರಾಗದ್ವೇಷತಃ ಕೃತಂ/

ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ವಿಕಮುಚ್ಯತೇ//೨೩//



ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ/

ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಂ//೨೪//



ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಂ/

ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ//೨೫//



ಮುಕ್ತಸಂಗೋನಹಂ ವಾದೀ ಧೃತ್ಯುತ್ಸಾಹ ಸಮನ್ವಿತಃ/

ಸಿದ್ಧ್ಯಸಿದ್ಧ್ಯೋರ್ನಿವಿಕಾರಃ ಕರ್ತಾ ಸಾತ್ವಿಕ ಉಚ್ಯತೇ//೨೬//



ರಾಗೀ ಕರ್ಮಫಲಪ್ರೇಪ್ಸುರ್ಲುಭ್ದ್ಹೋ ಹಿಂಸಾತ್ಮಕೋಶುಚಿ:/

ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ//೨೭//



ಅಯುಕ್ತಃ ಪ್ರಾಕೃತಃ ಸ್ತಭ್ಧಃ ಶಟೋ ನೈಷ್ಕ್ರುತಿಕೋಲಸಃ/

ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ//೨೮//



ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು/

ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ//೨೯//



ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ/

ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಸ್ಸಾ ಪಾರ್ಥ ಸಾತ್ವಿಕೀ//೩೦//



ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ/

ಆಯಾಥಾವತ್ಪ್ರಜಾನಾತಿ ಬುದ್ಧಿಸ್ಸಾ ಪಾರ್ಥ ರಾಜಸೀ//೩೧//



ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ/

ಸರ್ವಾರ್ಥಾನ್ವಿಪರೀತಾ೦ಶ್ಚ ಬುದ್ಧಿಸ್ಸಾ ಪಾರ್ಥ ತಾಮಸೀ//೩೨//



ಧೃತ್ಯಾ ಯಯಾ ಧಾರಯತೇ ಮನಃ ಪ್ರಾಣೇ೦ದ್ರಿಯ ಕ್ರಿಯಾಃ/

ಯೋಗೇನಾವ್ಯಭಿಚಿರಿಣ್ಯಾ ಧೃತಿ: ಸಾ ಪಾರ್ಥ ಸಾತ್ವಿಕೀ//೩೩//



ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾಧಾರಯತೇರ್ಜುನ/

ಪ್ರಸ೦ಗೇನ ಫಲಾಕಾ೦ಕ್ಷೀ ಧೃತಿಸ್ಸಾ ಪಾರ್ಥ ರಾಜಸೀ//೩೪//



ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ/

ನ ವಿಮುಂಚತಿ ದುರ್ಮೇಧಾ ಧೃತಿ: ಸಾ ಪಾರ್ಥ ತಾಮಸೀ//೩೫//



ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತವರ್ಷಭ/

ಅಭ್ಯಾಸಾದ್ರಮತೇ ಯತ್ರ ದುಃಖಾ೦ತಂ ಚ ನಿಗಚ್ಚತಿ//೩೬//



ಯತ್ತದಗ್ರೇ ವಿಷಮಿವ ಪರಿಣಾಮೇಮೃತೋಪಮಂ/

ತತ್ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಂ//೩೭//



ವಿಷಯೇ೦ದ್ರಿಯಸಂಯೋಗಾದ್ಯತ್ತದಗ್ರೇಮೃತೋಪಮಂ/

ಪರಿಣಾಮೇ ವಿಷಮಿದ ತತ್ಸುಖಂ ರಾಜಸಂ ಸ್ಮೃತಂ//೩೮//



ಯದಗ್ರೇ ಚಾನುಬ೦ಧೇ ಚ ಸುಖಂ ಮೋಹನಮಾತ್ಮನಃ/

ನಿದ್ರಾಲಸ್ಯ ಪ್ರಮಾದೋತ್ತಂ ತತ್ತಾಮಸಮುದಾಹೃತಂ//೩೯//



ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ/

ಸತ್ವಂ ಪ್ರಕೃತಿಚೈರ್ಮುಕ್ತಂ ಯದೇಭಿ ಸ್ಯಾತ್ತ್ರಿಭಿರ್ಗುಣೈ://೪೦//



ಬ್ರಾಹ್ಮಣ ಕ್ಷತ್ರಿಯ ವಿಶಾಂ ಶೂದ್ರಾಣಾಂ ಚ ಪರಂತಪ/

ಕರ್ಮಾಣಿಪ್ರವಿಭಕ್ತಾನಿ ಸ್ವಭಾವ ಪರ್ಭವೈರ್ಗುಣೈ://೪೧//



ಶಮೋ ದಮಸ್ತಪಃ ಶೌಚಂ ಕ್ಷಾಂತಿರಾಜ೯ವಮೇವ ಚ/

ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಂ//೪೨//



ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಂ/

ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಂ//೪೩//



ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ/

ಪರಿಚಯಾರ್ತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಂ//೪೪//



ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ/

ಸ್ವಕರ್ಮ ನಿರತಃ ಸಿದ್ಧಿಂ ಯಥಾ ವಿಂದತಿ ತಚ್ಚ್ರುಣು//೪೫//



ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಂ/

ಸ್ವಕರ್ಮಣಾ ತಮರ್ಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ//೪೬//



ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಟಿತಾತ್/

ಸ್ವಭಾವ ನಿಯತಂ ಕರ್ಮಕುರ್ವನ್ನಾಪ್ನೋತಿ ಕಿಲ್ಬಿಷಂ//೪೭//



ಸಹಜಂ ಕರ್ಮಕೌಂತೇಯ ಸದೋಷಮಪಿ ನ ತ್ಯಜೇತ್/

ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ//೪೮//



ಅಸಕ್ತಬುದ್ಧಿ ಸ್ವರ್ವತ್ರ ಜಿತಾತ್ಮಾ ವಿಗತಸ್ಪ್ರುಹಃ/

ನೈಷ್ಕರ್ಮ್ಯಸಿದ್ಧಿಂ ಪರಮಾಂ ಸನ್ಯಾಸೇನಾಧಿಗಚ್ಚತಿ//೪೯//



ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ/

ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ//೫೦//



ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ/

ಶಬ್ಧಾದೀನ್ವಿಷಯಾನ್ ತ್ಯಕ್ತ್ವಾ ರಾಗ ದ್ವೇಷೌ ವ್ಯುದಸ್ಯ ಚ//೫೧//



ವಿವಿಕ್ತ ಸೇವೀ ಲಘ್ವಾಶೀ ಯತ ವಾಕ್ಕಾಯ ಮಾನಸಃ/

ಧ್ಯಾನ ಯೋಗ ಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ//೫೨//



ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಂ/

ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ//೫೩//



ಬ್ರಹ್ಮ ಭೂತಃ ಪ್ರಸನ್ನಾತ್ಮಾನ ಶೋಚತಿ ನ ಕಾಂಕ್ಷತಿ/

ಸಮು: ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಂ//೫೪//



ಭಕ್ತ್ಯಾಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ವತಃ/

ತತೋ ಮಂ ತತ್ವತೋ ಜ್ಞಾತ್ವಾ ವಿಶತೇ ತದನಂತರಂ//೫೫//



ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ/

ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಂ//೫೬//



ಚೇತಸಾ ಸರ್ವಕರ್ಮಾಣಿ ಮಯಿ ಸನ್ಯಸ್ಯ ಮತ್ಪರಃ/

ಬುದ್ಧಿಯೋಗ ಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ//೫೭//



ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾಪಾತ್ತರಿಷ್ಯಸಿ/

ಅಥ ಚೇತ್ತ್ಚಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ//೫೮//



ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ/

ಮಿಥೈವ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ//೫೯//



ಸ್ವಭಾವ ಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ/

ಕರ್ತುಂ ನೇಚ್ಚಸಿ ಯನ್ಮೋಹಾತ್ಕರಿಷ್ಯಸ್ಯವಶೋಪಿ ತತ್//೬೦//



ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ/

ಭ್ರಾಮಯನ್ಸರ್ವ ಭೂತಾನಿ ಯಂತ್ರಾರೂಡಾನಿ ಮಾಯಾಯಾ//೬೧//



ತಮೇವ ಶರಣಂ ಗಚ್ಚ ಸರ್ವಭಾವೇನ ಭಾರತ/

ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ//೬೨//



ಇತಿ ತೇ ಜ್ಞಾನ ಮುಖ್ಯಾತಂ ಗುಹ್ಯಾತ್ ಗುಹ್ಯತರಂ ಮಯಾ/

ವಿಮೃಶ್ಯೈತದಶೇಷೇಣ ಯಥೇಚ್ಚಸಿ ತಥಾ ಕುರು//೬೩//



ಸರ್ವಗುಹ್ಯತಮಂ ಭೂಯೇ ಶೃಣು ಮೇ ಪರಮಂ ವಚಃ/

ಇಷ್ಟೋಸಿ ಮೇ ದೃಢಮಿತಿ ತತೋ ವಕ್ಷಾಮಿ ತೇ ಹಿತಂ//೬೪//



ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು/

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಸಿ ಮೇ//೬೫//



ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ/

ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ//೬೬//



ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ/

ನೆ ಚಾಶುಶ್ರೂಷವೇ ವಾಚ್ಯಂ ನೆ ಚ ಮಾಂ ಯೋಭ್ಯಸೂಯತಿ//೬೭//



ಯ ಇಮಾಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ/

ಭಕ್ತಿಂ ಮಯಿ ಪರಾಂ ಕೃತ್ವಾಮಾಮೇವೈಷ್ಯತ್ಯ ಸಂಶಯಃ//೬೮//



ನೆ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೆ ಪ್ರಿಯಕೃತ್ತಮಃ/

ಭವಿತಾ ನೆ ಚ ಮೇ ತಸ್ಮಾದನ್ಯಃ ಪ್ರಿಯಕರೋ ಭುವಿ//೬೯//



ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋ:/

ಜ್ಞಾನಯಜ್ಞೇನ ತೇನಾಹಮಿಷ್ಟ: ಸ್ಯಾಮಿತಿ ಮೇ ಮತಿ://೭೦//



ಶ್ರದ್ಧಾವಾನನುಸೂಯಶ್ಚ ಶೃಣುಯಾದಪಿ ಯೋ ನರಃ/

ಸೋಪಿ ಮುಕ್ತಃ ಶುಭಾನ್ ಲೋಕಾನ್ಪ್ರಾಪ್ನುಯಾ ತ್ಪುಣ್ಯಕರ್ಮಣಾಂ//೭೧//



ಕಚ್ಚಿದೇತಚ್ಚ್ರುತಂ ಪಾರ್ಥ ತ್ವಯ್ಕೆಕಾಗ್ರೇಣ ಚೇತಸಾ/

ಕಚ್ಚಿದಜ್ಞಾನ ಸಮ್ಮೋಹಃ ಪ್ರಣಷ್ಟಸ್ತೇ ಧನಂಜಯ//೭೨//



ಅರ್ಜುನ ಉವಾಚ

ನಷ್ಟೋ ಮೋಹಃ ಸ್ಮ್ರುತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ/

ಸ್ಥಿತೋಸ್ಮಿಗತ ಸಂದೇಹಃ ಕರಿಷ್ಯೇ ವಚನಂ ತವ//೭೩//



ಸಂಜಯ ಉವಾಚ

ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಮಾಹಾತ್ಮನಃ/

ಸಂವಾದಮಿಮ ಮಶ್ರೌಷ ಮದ್ಭುತಂ ರೋಮ ಹರ್ಷಣಂ//೭೪//



ವ್ಯಾಸ ಪ್ರಸಾದಾಚ್ಚ್ರುತವಾನೇತದ್ಗುಹ್ಯತಮಂ ಪರಂ/

ಯೋಗಂ ಯೋಗೇಶ್ವರಾತ್ಕ್ರಷ್ಣಾತ್ಸಾಕ್ಷಾತ್ಕಥಯತಃ ಸ್ವಯಂ//೭೫//



ರಾಜನ್ಸ೦ಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮ ಮದ್ಭುತಂ/

ಕೇಶವಾರ್ಜುನಯೋ: ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹು://೭೬//



ತಚ್ಚ ಸಂಸ್ಮೃತ್ಯ ಸಂಸ್ಕೃತ್ಯ ರೂಪಮತ್ಯದ್ಭುತಂ ಹರೇ:/

ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ//೭೭//



ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ/

ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿ ರ್ಮತಿರ್ಮಮ//೭೮//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಸನ್ಯಾಸ ಯೋಗೋ ನಾಮ ಅಷ್ಟಾದಶೋದ್ಯಾಯಃ

Sunday, March 11, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಸಪ್ತದಶೋಧ್ಯಾಯಃ



ಅರ್ಜುನ ಉವಾಚ

ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜ೦ತೇ ಶ್ರದ್ಧಯಾನ್ವಿತಾಃ/

ತ್ವೇಷಾಂ ನಿಷ್ಠಾತು ಕಾ ಕೃಷ್ಣ ಸತ್ವಮಾಹೋ ರಜಸ್ತಮಃ//೧//



ಶ್ರೀ ಭಗವಾನುವಾಚ

ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ/

ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು//೨//



ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ/

ಶ್ರದ್ಧಾಮಯೋಯಂ ಪುರುಷೋ ಯೋ ಯಚ್ಚ್ರದ್ಧಃ ಸ ಏವ ಸಃ//೩//



ಯಜ೦ತೇ ಸಾತ್ವಿಕಾ ದೇವಾನ್ಯಕ್ಷರಕ್ಷಾ೦ಸಿ ರಾಜಸಾಃ/

ಪ್ರೇತಾನ್ ಭೂತಗಣಾ೦ಶ್ಚಾನ್ಯೇ ಯಜ೦ತೇ ತಾಮಸಾ ಜನಾಃ//೪//



ಅಶಾಸ್ತ್ರವಿಹಿತಂ ಘೋರಂ ತಪ್ಯ೦ತೇ ಯೇ ತಪೋ ಜನಾಃ/

ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ//೫//



ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ/

ಮಾಂ ಚೈವಾಂತಃ ಶರೀರಸ್ಥಂ ತಾನ್ವಿದ್ಧ್ಯಾಸುರನಿಶ್ಚಯಾನ್//೬//



ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ/

ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು//೭//



ಆಯು: ಸತ್ವಬಲಾರೋಗ್ಯ ಸುಖ ಪ್ರೀತಿ ವಿವರ್ಧನಾಃ/

ರಸ್ಯಾಃ ಸ್ನಿಗ್ಧಾ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕ ಪ್ರಿಯಾಃ//೮//



ಕಟ್ವಮ್ಮಲವಣಾತ್ಯುಷ್ಣ ತೀಕ್ಷ್ಣರೂಕ್ಷವಿದಾಹಿನಃ/

ಆಹಾರ ರಾಜಸಸ್ಯೇಷ್ಟಾ ದುಃಖ ಶೋಕಾಮಯ ಪ್ರದಾಃ//೯//



ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್/

ಉಚ್ಚಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸೀ ಪ್ರಿಯಂ//೧೦//



ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿ ದೃಷ್ಟೋ ಯ ಇಜ್ಯತೇ/

ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ವಿಕಃ//೧೧//



ಅಭಿಸಂದಾಯ ತು ಫಲಂ ದಂಬಾರ್ಥಮಪಿ ಚೈವ ಯತ್/

ಇಬ್ಯೆತೇ ಭರತ ಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಂ//೧೨//



ವಿಧಿಹೀನ ಮಸೃಷ್ಟಾನ್ನ೦ ಮಂತ್ರಹೀನ ಮದಕ್ಷಿಣಂ/

ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ//೧೩//



ದೇವದ್ವಿಜಗುರುಪ್ರಾಜ್ಞ ಪೂಜನಂ ಶೌಚಮಾರ್ಜನಂ/

ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ//೧೪//



ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್/

ಸ್ವಾಧ್ಯಾಯಾಭ್ಯಾಸನಂ ಚೈವ ವಾಜ್ಮಯಂ ತಪ ಉಚ್ಯತೇ//೧೫//



ಮನಃ ಪ್ರಸಾದಃ ಸೌಮ್ಯತ್ವಂ ಮೌನ ಮಾತ್ಮವಿನಿಗ್ರಹಃ/

ಭಾವಸಂಶುದ್ಧಿರಿತ್ಯೇತತ್ತಪೋ ಮಾನಸ ಮುಚ್ಯತೇ//೧೬//



ಶ್ರದ್ಧಯಾ ಪರಯಾತಪ್ತಂ ತಪಸ್ತತ್ರಿವಿಧಂ ನರೈ:/

ಅಫಲಾಕಾಂಕ್ಷಿಭಿರ್ಯುಕ್ತೈ: ಸಾತ್ವಿಕಂ ಪರಿಚಕ್ಷತೇ//೧೭//



ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್/

ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಬಲ ಮಧ್ರುವಂ//೧೮//



ಮೂಢಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪಃ/

ಪರಸ್ಯೋತ್ಸಾದನಾರ್ಥ೦ವಾ ತತ್ತಾಮಸಮುದಾಹೃತಂ//೧೯//



ದಾತವ್ಯಮಿತಿ ಯದ್ದಾನಂ ದೀಯತೇನುಪಕಾರಿಣೇ/

ದೇಶೆ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕಂ ಸ್ಮೃತಂ//೨೦//



ಯತ್ತು ಪ್ರತ್ಯುಪಕಾರಾರ್ಥ ಫಲ ಮುದ್ಧಿಶ್ಯ ವಾ ಪುನಃ/

ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಂ//೨೧//



ಆ ದೇಶ ಕಾಲೇ ಯದ್ದಾನಂ ಅಪಾತ್ರೇಭ್ಯಶ್ಚ ದೀಯತೇ/

ಅಸತ್ಕ್ರುತದುವಜ್ಞಾತಂ ತತ್ತಾಮಸಮುದಾಹೃತಂ//೨೨//



ಓಂ ತತ್ಸದಿತಿ ನಿರ್ದೇಶೋ ಬ್ರಹ್ಮಣಸ್: ತ್ರಿವಿಧಃ ಸ್ಮೃತಃ/

ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ//೨೩//



ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನ ತಪಃ ಕ್ರಿಯಾಃ/

ಪ್ರವರ್ತ೦ತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಂ//೨೪//



ತದಿತ್ಯನಭಿಸಂಧಾಯ ಫಲಂ ಯಜ್ಞ ತಪಃ ಕ್ರಿಯಾಃ/

ದಾನ ಕ್ರಿಯಾಶ್ಚ ವಿವಿಧಾಃ ಕ್ರಿಯ೦ತೇ ಮೋಕ್ಷಕಾಂಕ್ಷಿ೦ಭಿ://೨೫//



ಸದ್ಭಾವೇ ಸಾಧುಭಾವೇ ಚ ಸದ್ ಇತ್ಯೇ ತತ್ಪ್ರಯುಜ್ಯತೇ/

ಪ್ರಶಸ್ತೇ ಕರ್ಮಣಿ ತಥಾ ಸಚ್ಚಬ್ಧಃ ಪಾರ್ಥ ಯುಜ್ಯತೇ//೨೬//



ಯಜ್ಞೇ ತಪಸಿ ದಾನೇ ಚ ಸ್ಥಿತಿ: ಸದಿತಿ ಚೋಚ್ಯತೇ/

ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ//೨೭//



ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್/

ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ//೨೮//



ಓಂ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಓಂ ತತ್ಸತ್ ಶ್ರದ್ಧಾತ್ರಯವಿಭಾಗ ಯೋಗೋ ನಾಮ ಸಪ್ತದಶೋಧ್ಯಾಯಃ

Saturday, March 10, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಷೋಡಷೋಧ್ಯಾಯಃ



ಶ್ರೀ ಭಗವಾನುವಾಚ

ಅಭಯಂ ಸತ್ವಸಂಶುದ್ಧಿರ್ಜ್ಞಾನಯೋಗ ವ್ಯವಸ್ಥಿತಃ/

ದಾನಂ ದಮಶ್ಚಯಜ್ಞಶ್ಚ ಸ್ವಾಧ್ಯಾಯಸ್ತಾಪ ಅರ್ಜವಂ//೧//



ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಂ/

ದಯಾ ಭೂತೇಷ್ವಲೋಲುಪ್ತಂ ಮಾರ್ದವಂ ಹ್ರೀರಚಾಪಲಂ//೨//



ತೇಜಃ ಕ್ಷಮಾ ಧೃತಿ: ಶೌಚಮದ್ರೋಹೋ ನಾತಿ ಮಾನಿತಾ/

ಭವಂತಿ ಸಂಪದಂ ದೈವೀ ಮಭಿಜಾತಸ್ಯ ಭಾರತ//೩//



ದ೦ಭೋ ದರ್ಪೋಭಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ/

ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್//೪//



ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮತಾ/

ಮಾ ಶುಚಃ ಸಂಪದಂ ದೈವೀಮಭಿಜಾತೋಸಿ ಪಾಂಡವ//೫//



ದ್ವೌ ಭೂತಸರ್ಗೌ ಲೋಕೇಸ್ಮಿನ್ ದೈವ ಅಸುರ ಏವ ಚ/

ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು//೬//



ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ/

ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ//೭//



ಅಸತ್ಯಮಪ್ರತಿಷ್ಠ೦ ತೇ ಜಗದಾಹುರನೀಶ್ವರಂ/

ಅಪರಸ್ಪರ ಸಂಭೂತಂ ಕಿಮನ್ಯತ್ಕಾಹೈತುಕಂ//೮//



ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಲ್ಪಬುದ್ಧಯಃ/

ಪ್ರಭವಂತ್ಯುಗ್ರ ಕರ್ಮಾಣಃ ಕ್ಷಯಾಯ ಜಗತೋಹಿತಾಃ//೯//



ಕಾಮಮಶ್ರಿತ್ಯ ದುಷ್ಪೂರಂ ದಂಭಮಾನಮದಾನ್ವಿತಾಃ/

ಮೋಹಾದ್ಗ್ರುಹೀತ್ವಾಸದ್ಗ್ರಾಹಾನ್ಪ್ರವರ್ತ೦ತೇಶುಚಿವ್ರತಾಃ//೧೦//



ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾಃ/

ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ//೧೧//



ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ/

ಈ ಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್//೧೨//



ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಂ/

ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಂ//೧೩//



ಅಸೌ ಮಯಾ ಹತಃ ಶತೃರ್ಹನಿಷ್ಯೇ ಚಾಪರಾನಪಿ/

ಈಶ್ವರೋಹಮಹಂ ಭೋವೀ ಸಿದ್ಧೋಹಂ ಬಲವಾನ್ ಸುಖೀ//೧೪//



ಆಡ್ಯೋಭಿಜನವಾನಸ್ಮಿ ಕೋನ್ಯೋಸ್ತಿ ಸದೃಶೋ ಮಯಾ/

ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನ ವಿಮೋಹಿತಾಃ//೧೫//



ಅನೇಕ ಚಿತ್ತವಿಭ್ರಾಂತಾ ಮೋಹಜಾಲ ಸಮಾವೃತಾಃ/

ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಶುಚೌ//೧೬//



ಆತ್ಮ ಸಂಭಾವಿತಾಃ ಸ್ತಬ್ಧಾಃ ಧನಮಾನ ಮದಾನ್ವಿತಾಃ/

ಯಜ೦ತೇ ನಾಮಯಜ್ಞೈಸ್ತೇ ದ೦ಭೇನಾವಿಧಿ ಪೂರ್ವಕಂ//೧೭//



ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ/

ಮಮಾತ್ಮಪರದೇಹೇಷು ಪ್ರದ್ವಿಷ೦ತೋಭ್ಯಸೂಯಕಾಃ//೧೮//



ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್/

ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು//೧೯//



ಆಸುರೀಂ ಯೋನಿಮಾಪನ್ನಾ ಮೂಡಾ ಜನ್ಮನಿ ಜನ್ಮನಿ/

ಮಾಮಪ್ರಾಪ್ಯೈವ ಕೌಂತೇಯತತೋ ಯಾಂತ್ಯಧಮಾಂ ಗತಿಂ//೨೦//



ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ/

ಕಾಮ ಕ್ರೋಧಸ್ತಥಾಲೋಭಸ್ತಸ್ಮಾದೇತತ್ರಯಂ ತ್ಯಜೇತ್//೨೧//



ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ/

ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಂ//೨೨//



ಯಃ ಶಾಸ್ತ್ರವಿಧಿಮತ್ಸೃಜ್ಯ ವರ್ತತೇ ಕಾಮಕಾರತಃ/

ನ ಸ ಸಿದ್ಧಿ ಮವಾಪ್ನೋತಿ ನ ಸುಖಂ ನ ಪರಾಂ ಗತಿಂ//೨೩//



ತಸ್ಮಾಚ್ಚಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ/

ಜ್ಞಾತ್ವಾ ಶಾಸ್ತ್ರ ವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ//೨೪//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ದೈವಾಸುರ ಸಂಪದ್ವಿಭಾಗ ಯೋಗೋ ನಾಮ ಷೋಡಷೋಧ್ಯಾಯಃ

Friday, March 9, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಪಂಚದಶೋಧ್ಯಾಯಃ



ಶ್ರೀ ಭಗವಾನುವಾಚ

ಊರ್ಧ್ವಮೂಲಮಧಃ ಶಾಖಂ ಅಶ್ವತ್ಥಮ್ ಪ್ರಾಹುರವ್ಯಯಂ/

ಛ೦ದಾ೦ಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್//೧//



ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯಶಾಖಾಃ ಗುಣಪ್ರವೃದ್ಧಾ ವಿಷಯಪ್ರವಾಳಾಃ/

ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ//೨//



ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನಚಾದಿರ್ನ ಚ ಸ೦ಪ್ರತಿಷ್ಠಾ/

ಅಶ್ವತ್ಥಮೇನಂ ಸುವಿರೂಢಮೂಲಮಸಂಗ ಶಸ್ತ್ರೇಣ ದೃಡೆನ ಛಿತ್ವಾ//೩//



ತತಃ ಪದಂ ತತ್ಪರಿಮಾರ್ಜಿತವ್ಯಂ ಯಸ್ಮಿನ್ಗತಾ ನ ನಿವರ್ತಂತಿ ಭೂಯಃ/

ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿ: ಯತಃ ಪ್ರವೃತ್ತಿ: ಪ್ರಸೃತಾ ಪುರಾಣೀ//೪//



ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾವಿನಿವೃತ್ತ ಕಾಮಾಃ/

ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಗಚ್ಚರಿತ್ಯಮೂಡಾ: ಪದಮವ್ಯಯಂ ತತ್//೫//



ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ/

ಯದ್ಗತ್ವಾ ನ ನಿರ್ವತಂತೆ ತಧ್ಬಾಮಪರಮಂ ಮಮ//೬//



ಮಮೈವಾ೦ಶೋ ಜೀವಲೋಕೇ ಜೀವಭೂತಃ ಸನಾತನಃ/

ಮನಃಷಷ್ಠಾನೀ೦ದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ//೭//



ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ/

ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಮಿವಾಶಯಾತ್//೮//



ಶ್ರೋತ್ರಂ ಚಕ್ಷು: ಸ್ಪರ್ಶನಂಚ ರಸನಂ ಪ್ರಾಣಮೇವ ಚ/

ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ//೯//



ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಾಂ ವಾ ಗುಣಾನ್ವಿತಂ/

ವಿಮೂಡಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ//೧೦//



ಯತಂತೋ ಯೋಗಿನಶ್ಚೈನಂ ಪಶ್ಯ೦ತ್ಯಾತ್ಮನ್ಯವಸ್ಥಿತಂ/

ಯತಂತೋಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ//೧೧//



ಯದಾದಿತ್ಯಗತಂ ತೇಜೋ ಜಗದ್ಭಾಸಯತೇಖಿಲಂ/

ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಂ//೧೨//



ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ/

ಪುಷ್ಣಾಮಿ ಚೌಷಧೀ: ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ//೧೩//



ಅಹಂ ವೈಶ್ವಾನರೋ ಭೂತ್ವಾಂ ಪ್ರಾಣಿನಾಂ ದೇಹಮಾಶ್ರಿತಃ/

ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ//೧೪//



ಸರ್ವಸ್ಯ ಚಾಹಂ ಹೃದಿಸನ್ನಿವಿಷ್ಟೋ ಮತ್ತಃ ಸ್ಮ್ರುತಿರ್ಜ್ಞಾನಮಪೋಹನಂ ಚು/

ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃತ್ವೇದವಿದೇವ ಚಾಹಂ//೧೫//



ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ/

ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಕ್ಷರ ಉಚ್ಯತೇ//೧೬//



ಉತ್ತಮಃ ಪುರುಷನ್ತ್ವನ್ಯಃ ಪರಮಾತ್ಮೇತ್ಯುದಾಹೃತಃ/

ಯೋ ಲೋಕತ್ರಯಮಾವಿಶ್ಯ ಬಿರ್ಭತ್ಯವ್ಯಯ ಈಶ್ವರಃ//೧೭//



ಯಾಸ್ಮಾತ್ಕ್ಷರಮತೀತೋಹಂ ಅಕ್ಷರಾದಪಿಚೋತ್ತಮಃ/

ಅತೋಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮ://೧೮//



ಯೋ ಮಾಮೇವಸ೦ಮೂಡೋ ಜಾನಾತಿ ಪುರುಷೋತ್ತಮಂ/

ಸ ಸರ್ವಬಿದ್ಭಜತಿ ಮಾಂ ಸರ್ವಭಾವೇನ ಭಾರತ//೧೯//



ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘ/

ಏಕತ್ಬುದ್ಧ್ವಾ ಬುದ್ದಿಮ೦ಸ್ಯಾತ್ಕ್ರುತಕೃತ್ಯಶ್ಚ ಭಾರತ//೨೦//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಪುರುಷೋತ್ತಮ ಯೋಗೋ ನಾಮ ಪಂಚದಶೋಧ್ಯಾಯಃ

Thursday, March 8, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಚತುರ್ದಶೋಧ್ಯಾಯಃ



ಶ್ರೀ ಭಗವಾನುವಾಚ

ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಂ ಜ್ಞಾನಮುತ್ತಮಂ/

ಯಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ//೧//



ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ/

ಸರ್ಗೇಪಿ ನೋಪಜಾಯ೦ತೇ ಪ್ರಲಯೇ ನ ವ್ಯಥಂತಿ ಚ//೨//



ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ಗರ್ಭಂ ದಧಾಮ್ಯಹಂ/

ಸಂಭವಃ ಸರ್ವ ಭೂತಾನಾಂ ತತೋ ಭವತಿ ಭಾರತ//೩//



ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ/

ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ//೪//



ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ/

ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಂ//೫//



ತತ್ರ ಸತ್ವಂ ನಿರ್ಮಲತ್ವಾ ತ್ಪ್ರಕಾಶಕ ಮನಾಮಯಂ/

ಸುಖಸಂಗೇನ ಬಧ್ನಾತಿ ಜ್ಞಾನ ಸಂಗೇನ ಚಾನಘ//೬//



ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗ ಸಮುದ್ಭವಂ/

ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಂ//೭//



ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಂ/

ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ//೮//



ಸತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ/

ಜ್ಞಾನ ಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ//೯//



ರಜಸ್ತಮಶ್ಚಾಭಿಭೂಯ ಸತ್ವಂ ಭವತಿ ಭಾರತ/

ರಜಃ ಸತ್ವಂ ತಮಶ್ಚೈವ ತಮಃ ಸತ್ವಂ ರಜಸ್ತಥಾ//೧೦//



ಸರ್ವದ್ವಾರೇಷು ದೇಹೇಸ್ಮಿನ್ಪ್ರಕಾಶ ಉಪಜಾಯತೆ/

ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ವಮಿತ್ಯುತ//೧೧//



ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪ್ರುಹಾ/

ರಜಸ್ಯೇತಾನಿ ಜಾಯ೦ತೇ ವಿವ್ರುದ್ಧೆ ಭರತವರ್ಷಭ//೧೨//



ಅಪ್ರಕಾಶೋಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ/

ತಮಸ್ಯೇತಾನಿ ಜಾಯ೦ತೇ ವಿವ್ರುದ್ಧೆ ಕುರುನಂದನ//೧೩//



ಯದಾ ಸತ್ವೇ ಪ್ರವೃದ್ಧೆ ತು ಪ್ರಲಯಂ ಯಾತಿ ದೇಹಭೃತ್/

ತದೋತ್ತಮ ವಿದಾಂ ಲೋಕಾನಮಲಾನ್ಪ್ರತಿಪದ್ಯತೇ//೧೪//



ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ/

ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ//೧೫//



ಕರ್ಮಣಃ ಸಂಕೃತಸ್ಯಾಹು: ಸಾತ್ವಿಕಂ ನಿರ್ಮಲಂ ಫಲಂ/

ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಂ//೧೬//



ಸತ್ವಾತ್ಸ೦ಜಾಯತೇ ಜ್ಞಾನಂ ರಜಸೋ ಲೋಭ ಏವ ಚ/

ಪ್ರಮಾದಮೋಹೌ ತಮಸೋ ಭವತೋಜ್ಞಾನಮೇವ ಚ//೧೭//



ಊರ್ಧ್ವಂ ಗಚ್ಚಂತಿ ಸತ್ವಸ್ಥಾಃ ಮಧ್ಯೇ ತಿಷ್ಠ೦ತಿ ರಾಜಸಾಃ/

ಜಘನ್ಯಗುಣವೃತ್ತಿಸ್ಥಾ ಅಧೋಗಚ್ಚಂತಿ ತಾಮಸಾಃ//೧೮//



ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಷ್ಯತಿ/

ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಧಿಗಚ್ಚತಿ//೧೯/



ಗುಣಾನೇತಾನತೀತ್ಯ ತ್ರಿನ್ದೇಹೀ ದೇಹಸಮುದ್ಭವಾನ್/

ಜನ್ಮಮೃತ್ಯುಜರಾದು: ಖೈರ್ವಿಮುಕ್ತೋಮೃತಮಶ್ನುತೇ//೨೦//



ಅರ್ಜುನ ಉವಾಚ

ಕೈರ್ಲಿಂಗೈಸ್ವೀಂಗುಣಾನೇತಾನತೀತೋ ಭವತಿ ಪ್ರಭೋ/

ಕಿಮಾಚಾರಃ ಕಥಂ ಚೈತಾ೦ಸ್ತ್ರೀ೦ಗುಣಾನತಿವರ್ತತೇ//೨೧//



ಶ್ರೀ ಭಗವಾನುವಾಚ

ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ/

ನ ದ್ವೇಷ್ವಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ//೨೨//



ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ/

ಗುಣಾ ವರ್ತಂತ ಇತ್ಯೇವ ಯೋವತಿಷ್ಠತಿ ನೇನ್ಗತೇ//೨೩//



ಸಮದುಃಖಸುಖಃ ಸ್ವಸ್ಥಃ ಸಮಲೋಕಾಷ್ಟಾಶ್ಮಕಾಂಚನಃ/

ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮ ಸಂಸ್ತುತಿ://೨೪//



ಮಾನಾಪಮಾನಯೋಸ್ತುಲ್ಯಂತುಲ್ಯೋ ಮಿತ್ರಾರಿಪಕ್ಷಯೋ:/

ಸರ್ವಾರಂಭಪರಿತ್ಯಾಗಿ ಗುಣಾತೀತ ಸ್ಸ ಉಚ್ಯತೇ//೨೫//



ಮಾಂ ಚ ಯೋವ್ಯಭಿಚಾರೇಣ ಭಕ್ತಿಯೋಗೇನ ಸೇವತೇ/

ಸ ಗುಣಾನ್ಸಮತೀತ್ಯೈತಾನ್ಬ್ರಹ್ಮ ಭೂಯಾಯ ಕಲ್ಪತೇ//೨೬//



ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ/

ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ//೨೭//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಗುಣತ್ರಯ ವಿಭಾಗ ಯೋಗೋ ನಾಮ ಚತುರ್ದಶೋಧ್ಯಾಯಃ

Wednesday, March 7, 2012

\\ ಶ್ರೀಮದ್ ಭಗವದ್ಗೀತಾ\\



ಅಥ ತ್ರಯೋದಶಾಧ್ಯಾಯಃ



ಶ್ರೀ ಭಗವಾನುವಾಚ

ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ/

ಏತದ್ಯೋ ವೇತ್ತಿ ತಂ ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದಃ//೧//



ಕ್ಷೇತ್ರಜ್ಞ೦ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ/

ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಞಾನಂ ಮತಂ ಮಮ//೨//



ತತ್ಕ್ಷೇತ್ರಂ ಯಚ್ಚ ಯಾದೃಕ್ಚ ಯದ್ವಿಕಾರಿ ಯತ/

ಸ ಚ ಯೋ ಯತ್ಪ್ರಭಾವಶ್ಚ ತತ್ಸಮಾಸೇವ ಮೇ ಶೃಣು//೩//



ಋಷಿಭಿರ್ಬಹುದಾ ಗೀತಂ ಛಂದೋಭಿರ್ವಿವಿಧೈ: ಪೃಥಕ್/

ಬ್ರಹ್ಮಸೂತ್ರ ಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈ://೪//



ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ/

ಇಂದ್ರಿಯಾಣಿ ದಶೈಕಂ ಚ ಪಂಚ ಚೇ೦ದ್ರಿಯಗೋಚರಾಃ//೫//



ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ದೃತಿ:/

ಏತತ್ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಂ//೬//



ಅಮಾನಿತ್ವಮದಾ೦ಭಿತ್ವಮಹಿಂಸಾ ಕ್ಷಾಂತಿರಾರ್ಜವಂ/

ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ//೭//



ಇಂದ್ರಿಯಾರ್ಥೆಷು ವೈರಾಗ್ಯಮನಹಂಕಾರ ಏವ ಚ/

ಜನ್ಮಮೃತ್ಯುಜರಾವ್ಯಾಧಿ ದುಃಖದೋಷಾನುದರ್ಶನಂ//೮//



ಆಸಕ್ತಿರನಭಿಷ್ಟಂಗಃ ಪುತ್ರದಾರ ಗೃಹಾದಿಷು/

ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು//೯//



ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ/

ವಿವಿಕ್ತ ದೇಶಸೇವಿತ್ವಮರತಿರ್ಜನ ಸಂಸದಿ//೧೦//



ಅಧ್ಯಾತ್ಮಜ್ಞಾನ ನಿತ್ಯತ್ವಂ ತತ್ವಜ್ಞಾನಾರ್ಥದರ್ಶನಂ/

ಏತಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ//೧೧//



ಜ್ನೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್ಞಾತ್ವಾಮೃತಮಶ್ನುತೇ/

ಅನಾದಿ ಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ//೧೨//



ಸರ್ವತಃ ಪಾಣಿಪಾದಂ ತತ್ಸರ್ವತೋವಕ್ಷಿ ಶಿರೋ ಮುಖಂ/

ಸರ್ವತಃ ಶ್ರುತಿಮಾಲ್ಲೋಕೇ ಸರ್ವಮಾವೃತ್ಯ ತಿಷ್ಠತಿ//೧೩//



ಸರ್ವೇ೦ದ್ರಿಯಗುಣಾಭಾಸಂ ಸರ್ವೇ೦ದ್ರಿಯವಿವರ್ಜಿತಂ/

ಆಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತ್ರು ಚ//೧೪//



ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ/

ಸೂಕ್ಷ್ಮತ್ವಾತ್ತದವಿಜ್ನೇಯಂ ದೂರಸ್ಥಂ ಚಾಂತಿಕೇ ಚ ತತ್//೧೫//



ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಂ/

ಭೂತಭರ್ತೃ ಚ ತಜ್ನೇಯಂ ಗ್ರಸಿಷ್ಣು ಪ್ರಭವಿಷ್ಣು ಚ//೧೬//



ಜ್ಯೋತಿಷಾಮಪಿ ತಜ್ಜ್ಯೋತಿಸ್ತಮಸಃ ಪರಮುಚ್ಯತೇ/

ಜ್ಞಾನಂ ಜ್ನೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಂ//೧೭//



ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ನೇಯಂ ಚೋಕ್ತಂ ಸಮಾಸತಃ/

ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ//೧೮//



ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ/

ವಿಕಾರಾ೦ಶ್ಚ ಗುಣಾ೦ಶ್ಚೈವ ವಿದ್ಧಿ ಪ್ರಕೃತಿ ಸಂಭವಾನ್//೧೯//



ಕಾರ್ಯಕಾರಣಕರ್ತೃತ್ವೇ ಹೇತು: ಪ್ರಕೃತಿರುಚ್ಯತೇ/

ಪುರುಷಃ ಸುಖದುಃಖಾನಾಂ ಭೋಕ್ತ್ರುತ್ವೇ ಹೇತುರುಚ್ಯತೇ//೨೦//



ಪುರುಷಃ ಪ್ರಕೃತಿಸ್ತ್ಹೋ ಹಿ ಭು೦ಕ್ತೇ ಪ್ರಕೃತಿಜಾನ್ಗುಣಾನ್/

ಕಾರಣಂ ಗುಣಸಂಗೋಸ್ಯ ಸದಸದ್ಯೋನಿಜನ್ಮಸು//೨೧//



ಉಪದ್ರಾಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ/

ಪರಮಾತ್ಮೇತಿ ಚಾಪ್ಯುಕ್ತೋ ದೇರೋಸ್ಮಿನ್ಪುರುಷಃ ಪರಃ//೨೨//



ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈ:ಸ್ಸಹ/

ಸರ್ವಥಾ ವರ್ತಮಾನೋಪಿ ನ ಸ ಭೂಯೋಭಿಜಾಯತೇ//೨೩//



ಧ್ಯಾನೇನಾತ್ಮನಿ ಪಶ್ಯಂತಿ ಕೇಚಿದಾತ್ಮನಮಾತ್ಮನಾ/

ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ//೨೪//



ಅನ್ಯೇ ತ್ವೇವಮಜಾನಂತಃ ಶ್ರುತ್ವಾನ್ಯೇಭ್ಯ ಉಪಾಸತೇ/

ತೇಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿ ಪರಾಯಣಾಃ//೨೫//



ಯಾವತ್ಸಂಜಾಯತೇ ಕಿಂಚಿತ್ಸತ್ವಂ ಸ್ಥಾವರಜಂಗಮಂ/

ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ತದ್ವಿದ್ಧಿ ಭರತವರ್ಷಭ//೨೬//



ಸಮಂ ಸರ್ವೇಷು ಭೂತೇಷು ತಿಷ್ಠ೦ತಂ ಪರಮೇಶ್ವರಂ/

ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ//೨೭//



ಸಮಂ ಪಷ್ಯನ್ಹಿ ಸರ್ವತ್ರ ಸಮವಸ್ಥಿತಮೀಶ್ವರಂ/

ನ ಹಿನಸ್ತ್ಯಾತ್ಮನಾತ್ಮನಂ ತತೋ ಯಾತಿ ಪರಾಂ ಗತಿಂ//೨೮//



ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಾಮಾಣಾನಿ ಸರ್ವಶಃ/

ಯಃ ಪಶ್ಯತಿ ತಥಾತ್ಮಾನಮಕರ್ತಾರಂ ಸ ಪಶ್ಯತಿ//೨೯//



ಯದಾ ಭೂತಪೃಥಗ್ಭಾವಮೇಕಸ್ಥ ಮನುಪಶ್ಯತಿ/

ತತಏವ ಚ ವಿಸ್ತಾರಂ ಬ್ರಹ್ಮಸಂಪದ್ಯತೇ ತದಾ//೩೦//



ಅನಾದಿತ್ವಾನಿರ್ಗುಣತ್ವಾತ್ಪರಮಾತ್ಮಾಯಮವ್ಯಯಃ/

ಶರೀರಸ್ಥೋಪಿ ಕೌಂತೇಯ ನ ಕರೋತಿ ನ ಲಿಪ್ಯತೇ//೩೧//



ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ/

ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ//೩೨//



ಯಥಾ ಪ್ರಕಾಶಯತ್ಯೇಕಃ ಕತ್ಸ್ನಂ ಲೋಕಮಿಮಂ ರವಿ:/

ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ//೩೩//



ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನ ಚಕ್ಷುಷಾ/

ಭೂತ ಪ್ರಕೃತಿಮೋಕ್ಷಂಚ ಯೇ ಮಿದುರ್ಯಾಂತಿ ತೇ ಪರಂ//೩೪//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಕ್ಷೇತ್ರ ಕ್ಷೇತ್ರಜ್ಞ ಯೋಗೋ ನಾಮ ತ್ರಯೋದಶಾಧ್ಯಾಯಃ

Tuesday, March 6, 2012

\\ ಶ್ರೀಮದ್ ಭಗವದ್ಗೀತಾ\\



ಅಥ ದ್ವಾದಶೋಧ್ಯಾಯಃ



ಅರ್ಜುನ ಉವಾಚ

ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ/

ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ//೧//



ಶ್ರೀ ಭಗವಾನುವಾಚ

ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ/

ಶ್ರದ್ಧಯಾ ಪರಯೋಪೆತಾಸ್ತೇ ಮೇ ಯುಕ್ತತಮಾ ಮತಾಃ//೨//



ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ/

ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಂ//೩//



ಸನ್ನಿಯಮೇ೦ದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ/

ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ//೪//



ಕ್ಲೇಶೋಧಿಕರಸ್ತೇಷಾಮವ್ಯಕ್ತಾಸಕ್ತಚೇತಸಾಂ/

ಅವ್ಯಕ್ತಾ ಹಿ ಗತಿದುಃಖಂ ದೇಹವದ್ಭಿರವಾಪ್ಯತೇ//೫//



ಯೇ ತು ಸರ್ವಾಣಿ ಕರ್ಮಾಣಿ ಮಯಿ ಸನ್ಯಸ್ಯ ಮತ್ಪರಾಃ/

ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ//೬//



ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಬಂಧನಾತ್/

ಭವಾಮಿ ನ ಚಿರಾತ್ಪಾರ್ಥ ಮಯ್ಯಾವೇಶಿತ ಚೇತಸಾಂ//೭//



ಮಯ್ಯೇವ ಮನ ಅಧತ್ಸ್ವ ಮಯಿ ಬುದ್ಧಿಂ ನಿವೇಶಯ/

ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ//೮//



ಅಥ ಚಿತ್ತಂ ಸಮಾಧಾತುಂ ನ ಶಕ್ನೋಸಿ ಮಯಿ ಸ್ಥಿರಂ/

ಅಭ್ಯಾಸಯೋಗೇನ ತತೋ ಮಾಮಿಚ್ಚಾಪ್ತುಂ ಧನಂಜಯ//೯//



ಅಭ್ಯಾಸೇಪ್ಯಸಮರ್ಥೋಸಿ ಮತ್ಕರ್ಮಪರಮೋ ಭವ/

ಮದರ್ಥಮಪಿ ಕರ್ಮಾಣು ಕುರ್ವನ್ಸಿದ್ಧಿಮವಾಪ್ಯಸಿ//೧೦//



ಅಥೈತದಪ್ಯಶಕ್ತೋಸಿ ಕರ್ತುಮ್ ಮದ್ಯೋಗಮಾಶ್ರಿತಃ/

ಸರ್ವಕರ್ಮಫಲತ್ಯಾಗಂ ತತಃ ಕುರು ಯಾತಾತ್ಮವಾನ್//೧೧//



ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಞಾನಾದ್ಧ್ಯಾನಂ ವಿಶಿಷ್ಯತೇ/

ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಚಾಂತಿರನಂತರಂ//೧೨//



ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ/

ನಿರ್ಮನೋ ನಿರಹಂಕಾರಃ ಸಮದುಃಖ ಸುಖಃ ಕ್ಷಮೀ//೧೩//



ಸಂತುಷ್ಟಃ ಸತತಂ ಯೋಗೀ ಯತಾತ್ಮ ದೃಢನಿಶ್ಚಯಃ/

ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ//೧೪//



ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ/

ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ//೧೫//



ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ/

ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ//೧೬//



ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ/

ಶುಭಾಶುಭಪರಿತ್ಯಾಗಿ ಭಕ್ತಿಮಾನ್ಯಃ ಸ ಮೇ ಪ್ರಿಯಃ//೧೭//



ಸಮಃ ಶತ್ರೋ ಚ ಮಿತ್ರೇ ಚ ತಥಾ ಮಾನಾಪಮಾನಯೋ:/

ಶೀತೋಷ್ಣಸುಖದು:ಖೇಷು ಸಮಃ ಸಂಗ ವಿವರ್ಜಿತಃ//೧೮//



ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್/

ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರಃ//೧೯//



ಯೇತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ/

ಶ್ರದ್ಧಧಾನಾ ಮತ್ಪರಮಾ ಭಕ್ತಾಸ್ತೇತೀವ ಮೇ ಪ್ರಿಯಾಃ//೨೦//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಭಕ್ತಿಯೋಗೋ ನಾಮ ದ್ವಾದಶೋಧ್ಯಾಯಃ

Monday, March 5, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಏಕಾದಶೋದ್ಯಾಯಃ

ಅರ್ಜುನ ಉವಾಚ

ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಂ/

ಯತ್ವಯೋಕ್ತಂ ವಚಸ್ತೇನ ಮೋಹೋಯಂ ವಿಗತೋ ಮಮ//೧//



ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಮ/

ತ್ವತಃ ಕಮಲಪತ್ರಾಕ್ಷ ಮಹಾತ್ಮ್ಯಮಪಿ ಚಾವ್ಯಯಂ//೨//



ಏವಮೇತದ್ಯಥಾತ್ಥ ತ್ವಮಾತ್ಮನಂ ಪರಮೇಶ್ವರ/

ದ್ರಷ್ಟುಮಿಚ್ಚಾಮಿ ತೇ ರೂಪಮೈಶ್ವರಂ ಪುರುಷೋತ್ತಮ//೩//



ಮನ್ಯಸೇ ಯದಿ ತಚ್ಚಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ/

ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಂ//೪//



ಶ್ರೀ ಭಗವಾನುವಾಚ

ಪಶ್ಯ ಮೇ ಪಾರ್ಥ ರೂಪಾಣಿ ಶತಶೋಥ ಸಹಸ್ರಶಃ/

ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ//೫//



ಪಶ್ಯಾದಿತ್ಯಾನ್ವಸೂನ್ರುದ್ರಾನಶ್ವಿನೌ ಮರುತಸ್ತಥಾ/

ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ//೬//



ಇಹೈಕಸ್ಥಂ ಜಗತ್ಕ್ರುತ್ಸ್ನಂ ಪಶ್ಯಾದ್ಯ ಸಚರಾಚರಂ/

ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ದ್ರಷ್ಟು ಮಿಚ್ಚಸಿ//೭//



ನ ತು ಮಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ/

ದಿವ್ಯಂ ದದಾಮಿ ತೇ ಚಕ್ಷು: ಪಶ್ಯ ಮೇ ಯೋಗಮೈಶ್ವರಂ//೮//



ಸಂಜಯ ಉವಾಚ

ಏವಮುಕ್ತ್ವಾತತೋ ರಾಜನ್ಮಹಾಯೋಗೆಶ್ವರೋ ಹರಿ:/

ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಂ//೯//



ಅನೇಕವಕ್ತ್ರನಯನಮನೇಕಾದ್ಭುತ ದರ್ಶನಂ/

ಅನೇಕ ದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಂ//೧೦//



ದಿವ್ಯಮಾಲ್ಯಾ೦ಬರಧರಂ ದಿವ್ಯಗಂಧಾನು ಲೇಪನಂ/

ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಂ//೧೧//



ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ/

ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ//೧೨//



ತತ್ರೈಕ ಸ್ಥಂ ಜಗತ್ಕ್ರುತ್ಸಂ ಪ್ರವಿಭಕ್ತ ಮನೇಕ ಧಾ/

ಅಪಶ್ಯದ್ದೇವ ದೇವಸ್ಯ ಶರೀರೆ ಪಾಂಡವಸ್ತದಾ//೧೩//



ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ/

ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ//೧೪//



ಅರ್ಜುನ ಉವಾಚ

ಪಶ್ಯಾಮಿ ದೇವಾ೦ಸ್ತವ ದೇವ ದೇಹೇ

ಸರ್ವಾ೦ಸ್ತಥಾ ಭೂತ ವಿಶೇಷಸಂಘಾನ್/

ಬ್ರಹ್ಮಾಣಮೀಶಂ ಕಮಲಾಸನಸ್ಥಂ

ಋಷೀ೦ಶ್ಚಸರ್ವಾನುರುಗಾ೦ಶ್ಚ ದಿವ್ಯಾನ್//೧೫//



ಅನೇಕ ಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋನಂತರೂಪಂ/

ನಾಂತಂ ನ ಮಧ್ಯಂ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ//೧೬//



ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಂ/

ಪಶ್ಯಾಮಿ ತ್ವಾ ದುರ್ನಿರೀಕ್ಷ್ಯಂ ಸಮಂತಾದ್ದೀಪ್ತಾನಲಾರ್ಕದ್ಯುತಿಪ್ರಮೇಯಂ//೧೭//



ತಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ/

ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ//೧೮//



ಅನಾದಿಮಧ್ಯಾಂತಮನಂತವೀರ್ಯ ಮನಂತಬಾಹುಂ ಶಶಿಸೂರ್ಯನೇತ್ರಂ/

ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಂ//೧೯//



ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ/

ದೃಷ್ಟಾವಾದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್//೨೦//



ಅ ಮೀ ಹಿ ತ್ವಾಂ ಸುರಸಂಘಾ ವಿಶಂತಿ

ಕೇಚಿದ್ಭೀತಾಃ ಪ್ರಾಂಜಲಯೋ ಗೃಣ೦ತಿ/

ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ

ಸ್ತುವಂತಿ ತ್ವಾಂ ಸ್ತುತಿಭಿ: ಪುಷ್ಕಲಾಭಿ://೨೧//



ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ

ವಿಶ್ವೇಶ್ವಿನೌ ಮರುತಶ್ಚೋಷ್ಮಪಾಶ್ಚ/

ಗಂಧರ್ವಯಕ್ಷಾಸುರ ಸಿದ್ಧಸಂಘಾ

ವೀಕ್ಷ್ಯ೦ತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ//೨೨//



ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಂ/

ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಂ//೨೩//



ನಭಸ್ಪ್ರುಶಂ ದೀಪ್ತಮನೇಕವರ್ಣಂ

ವ್ಯಾತ್ತಾನನಂ ದೀಪ್ತ ವಿಶಾಲನೇತ್ರಂ/

ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ

ದೃತಿಂ ನ ವಿಂದಾಮಿ ಶಮಂ ಚ ವಿಷ್ಣೋ//೨೪//



ದಂಷ್ಟ್ರಾಕರಾಲಾನಿ ಚ ತೇ ಮುಖಾನಿ

ದೃಷ್ಟ್ವೈವ ಕಾಲಾನಲಸನ್ನಿಭಾನಿ/

ದಿಶೋ ನ ಜಾನೇ ನ ಲಭೇ ಚ ಶರ್ಮ

ಪ್ರಸೀದ ದೇವೇಶ ಜಗನ್ನಿವಾಸ//೨೫//



ಅಮೀ ಚ ತ್ವಾಂ ಧ್ರುತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈ:/

ಭೀಷ್ಮೋ ದ್ರೋಣಃ ಸೂತಪುತ್ರಸ್ಥತಾಸೌ ಸಹಾಸ್ಮದೀಯೈರಪಿ ಯೋಧಮುಖ್ಯೈ://೨೬//



ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಕಾನಿ/

ಕೇಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯ೦ತೇ ಚೂರ್ಣಿತೈರುತ್ತಮಾಂಗೈ://೨೭//



ಯಥಾ ನದೀನಾಂ ಬಹವೋಂಬು ವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ/

ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ//೨೮//



ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ ವಿಶಂತಿ ನಾಶಾಯ ಸಮೃದ್ಧ ವೇಗಾಃ/

ತಥೈವ ನಾಶಾಯ ವಿಶಂತಿ ಲೋಕಾಸ್ತವಾಪಿ ವಕ್ತ್ರಾಣಿ, ಸಮೃದ್ಧ ವೇಗಾಃ//೨೯//



ಲೇಲಿಹ್ಯಸೇ ಗ್ರಸಮಾನಃ ಸಮಂತಾಲ್ಲೋಕಾನ್ಸಮಗ್ರಾನ್ವದನೈರ್ಜ್ವಲದ್ಭಿ:/

ತೇಜೋಭಿರಾಪೂರ್ಯ ಜಗತ್ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ//೩೦//



ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋಸ್ತುತೇ ದೇವವರ ಪ್ರಸೀದ/

ವಿಜ್ಞಾತುಮಿಚ್ಚಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಂ//೩೧//



ಶ್ರೀ ಭಗವಾನುವಾಚ

ಕಾಲೋಸ್ಮಿ ಲೋಕಕ್ಷಯಕೃತ್ಪ್ರವೃದ್ದ್ಹೋ ಲೋಕಾನ್ಸಮಾಹತುರ್ಮಿಹ ಪ್ರವೃತ್ತಃ/

ಋತೇಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇವಸ್ಥಿತಾಃ ಪ್ರತ್ಯನೀಕೇಷು ಯೋಧಾಃ//೩೨//



ತಸ್ಮಾತ್ತ್ವಮುತ್ತಿಷ್ಠಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಂ/

ಮಯೈವೇತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್//೩೩//



ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ

ಕರ್ಣಂ ತಥಾನ್ಯಾನಪಿ ಯೋಧವೀರಾನ್/

ಮಯಾ ಹತಾ೦ಸ್ತ್ವಂ ಜಹಿ ಮಾ ವ್ಯಥಿಷ್ಟಾ

ಯುದ್ಯಸ್ವ ಜೇತಾಸಿ ರಣೇ ಸಪತ್ನಾನ್//೩೪//



ಸಂಜಯ ಉವಾಚ

ಏತಚ್ಚ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ/

ನಮಸ್ಕ್ರುತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತ ಭೀತಃ ಪ್ರಣಮ್ಯ//೩೫//



ಅರ್ಜುನ ಉವಾಚ

ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಜ್ಯತೇ ಚ/

ರಕ್ಷಾ೦ಸಿ ಭೀತಾನಿ ದಿಶೋದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧ ಸಂಘಾಃ//೩೬//



ಕಸ್ಮಾಚ್ಚತೇ ನ ನಮೇರನ್ಮಹಾತ್ಮನ್ ಗರಿಯಸೇ ಬ್ರಹ್ಮಣೋಪ್ಯಾದಿ ಕರ್ತ್ರೆ/

ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್//೩೭//



ತ್ವಮಾದಿ ದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ/

ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾತತಂ ವಿಸ್ವಮನಂತರೂಪ//೩೮//



ವಾಯುರ್ಯಮೋಗ್ನಿರ್ವರುಣಶ್ಯಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ/

ನಮೋ ನಮಸ್ತೇಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋಪಿ ನಮೋ ನಮಸ್ತೆ//೩೯//



ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಸ್ತುತೇ ಸರ್ವತ ಏವ ಸರ್ವ/

ಅನಂತ ವೀರ್ಯಾಮಿತ ವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಸಿ ಸರ್ವಃ//೪೦//



ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ/

ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಪಿ//೪೧//



ಯಚ್ಚಾವ ಹಾಸಾರ್ಥ ಮಸತ್ಕ್ರತೋಸಿ ವಿಹಾರ ಶಯ್ಯಾಸನ ಭೋಜನೇಷು/

ಏಕೋಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹ ಮ ಪ್ರಮೇಯಂ//೪೨//



ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್/

ನ ತ್ವತ್ಸಮೋಸ್ತ್ಯಭ್ಯಧಿಕಃ ಕುತೋನ್ಯೋ ಲೋಕತ್ರಯೇಪ್ಯ ಪ್ರತಿಮ ಪ್ರಭಾವಃ//೪೩//



ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶ ಮೀಡ್ಯಂ/

ಪಿತೇವ ಪುತ್ರಸ್ಯ ಸಖೇವ ಸಖ್ಯು: ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಡುಮ್//೪೪//



ಅದೃಷ್ಟಪೂರ್ವಂ ಹ್ರುಷಿತೋಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ/

ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ//೪೫//



ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಚಾಮಿತ್ವಾಂ ದ್ರಷ್ಟುಮಹಂ ತಥೈವ/

ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ//೪೬//



ಶ್ರೀಭಗವಾನುವಾಚ

ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್/

ತೇಜೋಮಯಂ ವಿಶ್ವಮನಂತ ಮಾದ್ಯಂ ಯನ್ಮೆ ತ್ವದನ್ಯೇನ ನ ದೃಷ್ಟಪೂರ್ವಂ//೪೭//



ನ ವೇದಯಜ್ಞಾಧ್ಯಯನೈರ್ನ ದಾನೈ ನ ಚ ಕ್ರಿಯಾಭಿರ್ನ ತಪೋಭಿರುಗ್ರೈ:/

ಏವಂ ರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕರುಪ್ರವೀರ//೪೮//



ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟಾರೂಪಂ ಘೋರಮೀದೃಜ್ಮಮೇದಂ/

ವ್ಯಪೇತಭೀ: ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ//೪೯//



ಸಂಜಯ ಉವಾಚ

ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ/

ಅಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ//೫೦//



ಅರ್ಜುನ ಉವಾಚ

ದ್ರುಷ್ಟ್ವೆದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ಧನ/

ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ//೫೧//



ಶ್ರೀ ಭಗವಾನುವಾಚ

ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ/

ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನ ಕಾಂಕ್ಷಿಣಃ//೫೨//



ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ/

ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ//೫೩//



ಭ್ತಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ/

ಜ್ಞಾತುಂ ದ್ರಷ್ಟುಂ ಚ ತತ್ವೇನ ಪ್ರವೇಷ್ಟ೦ ಚ ಪರಂತಪ//೫೪//



ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ/

ನಿರ್ವೈರಃ ಸರ್ವಭೂತೇಷು ಯಃ ಸ್ಸಮಾಮೇತಿ ಪಾಂಡವ//೫೫//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ವಿಶ್ವರೂಪದರ್ಶನ ಯೋಗೋ ನಾಮ ಏಕಾದಶೋಧ್ಯಾಯಃ

Sunday, March 4, 2012

\\ ಶ್ರೀಮದ್ ಭಗವದ್ಗೀತಾ\\



ಅಥ ದಶಮೋಧ್ಯಾಯಃ



ಶ್ರೀ ಭಗವಾನುವಾಚ

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ/

ಯತ್ತೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ//೧//



ನ ಮೇ ವಿದುಸ್ಸುರಗಣಾಃ ಪ್ರಭವಂ ನ ಮಹರ್ಷಯಃ/

ಅಹಮಾದಿರ್ಹಿ ದೇವಾನಂ ಮಹರ್ಷೀಣಾಂ ಚ ಸರ್ವಶಃ//೨//



ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಂ/

ಅಸ೦ಮೂಢ: ಸ ಮರ್ತ್ಯೇಷು ಸರ್ವಪಾಪೈ: ಪ್ರಮುಚ್ಯತೇ//೩//



ಬುದ್ಧಿರ್ಜ್ಞಾನ ಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ /

ಸುಖಂ ದುಃಖಂ ಭವೋಭಾವೋ ಭಯಂ ಚಾ ಭಯ ಮೇವ ಚ//೪//



ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶಃ/

ಭವಂತಿ ಭಾವಾ ಭೂತಾನಂ ಮತ್ತ ಏವ ಪೃಥಗ್ವಿಧಾಃ//೫//



ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ/

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ//೬//



ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ವತಃ/

ಸೋವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ//೭//



ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ/

ಇತಿ ಮತ್ವಾ ಭಜ೦ತೇ ಮಾಂ ಬುಧಾ ಭಾವಸಮನ್ವಿತಾಃ//೮//



ಮಚ್ಚಿತ್ತಾ ಮದ್ಗತಪ್ರಾಣಾ ಭೋಧಯಂತಃ ಪರಸ್ಪರಂ/

ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ//೯//



ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಂ/

ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ//೧೦//



ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ/

ನಾಶಯಾಮ್ಯಾತ್ಮಭಾವನೋ ಜ್ಞಾನದೀಪೇನ ಭಾಸ್ವತಾ//೧೧//



ಅರ್ಜುನ ಉವಾಚ

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್/

ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಂ//೧೨//



ಅಹುಸ್ತ್ವಾಮೃಷಯಸ್ಸರ್ವೇ ದೇವರ್ಷಿನಾ೯ರದಸ್ತಥಾ/

ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ//೧೩//



ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ/

ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾಃ//೧೪//



ಸ್ವಯಮೇವಾತ್ಮನಾತ್ಮನಂ ವೇತ್ಥ ತ್ವಂ ಪುರುಷೋತ್ತಮ/

ಭೂತ ಭಾವನ ಭೂತೇಶ ದೇವದೇವ ಜಗತ್ಪತೇ//೧೫//



ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ/

ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ//೧೬//



ಕಥಂ ವಿದ್ಯಾಮಹಂ ಯೋಗಿಸ್ತ್ವಾಂ ಸದಾ ಪರಿಚಿಂತಯನ್/

ಕೇಷು ಕೇಷು ಚ ಭಾವೇಷು ಚಿಂತೋಸಿ ಭಗವನ್ಮಯಾ//೧೭//



ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ಧನ/

ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಮೃತಂ//೧೮//



ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮ ವಿಭೂತಯಃ/

ಪ್ರಾಧಾನ್ಯತಃ ಕುರು ಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ//೧೯//



ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ/

ಅಹಮಾದಿಶ್ಚ ಮಧ್ಯಂ ಚ ಭೂತಾನಮಂತ ಏವ ಚ//೨೦//



ಆದಿತ್ಯಾನಾಮಹಂ ವಿಶ್ನುರ್ಜೋತಿಷಾಂ ರವಿರಂಶುಮಾನ್/

ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ//೨೧//



ವೇದಾನಾಂ ಸಾಮವೇದೋಸ್ಮಿ ದೇವಾನಾಮಸ್ಮಿ ವಾಸವಃ/

ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ//೨೨//



ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಷೋ ಯಕ್ಷರಾಕ್ಷಸಾಂ/

ವಸೂನಾಂ ಪಾವಕಶ್ಚಾಸ್ಮಿ ಮೇರು: ಶಿಖರಿಣಾಮಹಂ//೨೩//



ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಂ/

ಸೇನಾನೀ ನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ//೨೪//



ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಂ/

ಯಜ್ಞಾನಾಂ ಜಪಯಜ್ನೋಸ್ಮಿ ಸ್ಥಾವರಾಣಾಂ ಹಿಮಾಲಯಃ//೨೫//



ಅಶ್ವತ್ತ್ಹಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ/

ಗಂಧರ್ವಾಣಾಂ ಚಿತ್ರರಥಃ ಸಿದ್ಧಾವಾಂ ಕಪಿಲೋ ಮುನಿ://೨೬//



ಉಚ್ಚೈ:ಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಂ/

ಐರಾವತಮ್ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಂ//೨೭//



ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್/

ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿ://೨೮//



ಅನಂತಶಾಚಸ್ಮಿ ನಾಗಾನಂ ವರುಣೋ ಯಾದಸಾಮಹಂ/

ಪಿತೃಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಂ//೨೯//



ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾ ಮಹಂ/

ಮೃಗಾಣಾಂ ಚ ಮ್ರುಗೇ೦ದ್ರೋಹಂ ವೈನತೇಯಶ್ಚ ಪಕ್ಷಿಣಾಂ//೩೦//



ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಂ/

ಋಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ//೩೧//



ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ/

ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಂ//೩೨//



ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ/

ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ//೩೩//



ಮೃತ್ಯು: ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಂ/

ಕೀರ್ತಿ: ಶ್ರೀರ್ವಾಕ್ಚ ನಾರೀಣಾಂ ಸ್ಮ್ರುತಿರ್ಮೇಧಾ ಧೃತಿ: ಕ್ಷಮಾ//೩೪//



ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರಿ ಛಂದಸಾಮಹಂ/

ಮಾಸಾನಾಂ ಮಾರ್ಗಶೀಷೋ೯ಹಮೃತೂನಾಂ ಕುಸುಮಾಕರಃ//೩೫//



ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಂ/

ಜಯೋಸ್ಮಿ ವ್ಯವಸಾಯೋಸ್ಮಿ ಸತ್ವಂ ಸತ್ವವತಾಮಹಂ//೩೬//



ವೃಷ್ಣೀನಾಂ ವಾಸುದೇವೋಸ್ಮಿ ಪಾಂಡವಾನಾಂ ಧನಂಜಯಃ/

ಮುನೀನಾಮಪ್ಯಹಂ ವ್ಯಾಸಃ ಕವೀಶಾಮುಶನಾ ಕವಿ://೩೭//



ದಂಡೋ ದಮಯಿತಾಮಸ್ಮಿ ನೀತಿರಸ್ಮಿ ಜಿಗೀಷತಾಂ/

ಮೌನಂ ಚೈವಾಸ್ಮಿ ಗುಹ್ಯಾವಾಂ ಜ್ಞಾನಂ ಜ್ಞಾನವತಾಮಹಂ//೩೮//



ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ/

ನ ತದಸ್ತಿ ವಿನಾ ಯತ್ಸ್ಯಾನ್ಮಯಾ ಭೂತಂ ಚರಾಚರಂ//೩೯//



ನಾಂತೋಸ್ತಿ ಮಾಮ ದಿವ್ಯಾನಾಂ ವಿಭೂತೀನಾಂ ಪರಂತಪ/

ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ//೪೦//



ಯದ್ಯದ್ಭವತಿಮತ್ಸತ್ವಂ ಶ್ರೀಮದೂರ್ಜಿತಮೇವ ವಾ/

ತತ್ತದೇವಾವಗಚ್ಚ ತ್ವಂ ಮಮ ತೇಜೋಶಸಂಭವಂ//೪೧//



ಅಥವಾ ಬಹುನೈತೇನ ಜ್ಞಾತೇನ ತವಾರ್ಜುನ/

ವಿಷ್ಟಬ್ಯಾಹಮಿದಂ ಕೃತ್ಸ್ನ ಮೇಕಾ೦ಶೇನ ಸ್ಥಿತೋ ಜಗತ್//೪೨//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ವಿಭೂತಿ ವರ್ಣನಂ ನಾಮ ದಶಮೋಧ್ಯಾಯಃ

Friday, March 2, 2012

\\ ಶ್ರೀಮದ್ ಭಗವದ್ಗೀತಾ\\



ಅಥ ನವಮೋಧ್ಯಾಯಃ



ಶ್ರೀ ಭಗವಾನುವಾಚ

ಇದೆಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ/

ಜ್ಞಾನಂ ವಿಜ್ಞಾನಸಹಿತಂ ಯದ್ಜ್ಞಾತ್ವಾ ಮೋಕ್ಷ್ಯಸೇಶುಭಾತ್//೧//



ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದ ಮುತ್ತಮಂ/

ಪ್ರತ್ಯಕ್ಷಾವಗಮಂ ಧರ್ಮ್ಯಂ ಸು ಸುಖಂ ಕರ್ತುಮವ್ಯಯಂ//೨//



ಅಶ್ರದ್ಧಧಾನಾಃ ಪುರುಷಾಃ ಧರ್ಮಸ್ಯಾಸ್ಯ ಪರಂತಪ/

ಅಪ್ರಾಪ್ಯ ಮಾಂ ನಿವರ್ತ೦ತೇ ಮೃತ್ಯುಸಂಸಾರವರ್ತ್ಮನಿ//೩//



ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ/

ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ//4//



ನ ಚ ಮತ್ಸಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಂ/

ಭೂತಭ್ರುನ್ನ ಚ ಭೂತಸ್ಥೋ ಮಮಾತ್ಮಾ ಭೂತ ಭಾವನಃ//೫//



ಯಥಾಕಾಶಸ್ಥಿತೋ ನಿತ್ಯಂ ವಾಯು ಸ್ಸರ್ವತ್ರಗೋ ಮಹಾನ್/

ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಾಯ//೬//



ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಂ/

ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಂ//೭//



ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ/

ಭೂತಗ್ರಾಮಮಿಮಂ ಕ್ರುತ್ಸ್ನಮವಶಂ ಪ್ರಕೃತೇರ್ವಶಾತ್//೮//



ನ ಚ ಮಾಂ ತಾನಿ ಕರ್ಮಾಣು ನಿಬಧ್ನಂತಿ ಧನಂಜಯ/

ಉದಾಸೀನವದಾಸೀನ ಮಸಕ್ತಂ ತೇಷು ಕರ್ಮಸು//೯//



ಮಯಾಧ್ಯಕ್ಷೇಣ ಪ್ರಕೃತಿ: ಸೂಯತೇ ಸಚರಾಚರಂ/

ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ//೧೦//



ಅವಜಾನಂತಿ ಮಾಂ ಮೂಡಾಃ ಮಾನುಷೀಂ ತನುಮಾಶ್ರಿತಂ/

ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಂ//೧೧//



ಮೋಘಾಷಾ ಮೋಘಕರ್ಮಾಣೋ ಮೋಘಜ್ನಾನಾ ವಿಚೇತಸಃ/

ರಾಕ್ಷಸೀ ಮಾಸುರೀಂ ಚೈವ ಪ್ರಕೃತಿಂ ಮೋಹಿನೀಮ್ ಶ್ರಿತಾಃ//೧೨//



ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿ ಮಾಶ್ರಿತಾಃ/

ಭಜನ್ತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಂ//೧೩//



ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ/

ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ//೧೪//



ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ/

ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋ ಮುಖಂ//೧೫//



ಅಹಂ ಕ್ರತುರಹಂ ಯಜ್ಞೋ ಸ್ವಧಾಹಮಹಮೌಷಧಂ/

ಮಂತ್ರೋಹಮಹಮೇವಾಜ್ಯಮಹರಗ್ನಿರಹಂ ಹುತಂ//೧೬//



ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ/

ವೇದ್ಯಂ ಪವಿತ್ರಮೋ೦ಕಾರ ಋಕ್ಸಾಮ ಯಜುರೇವ ಚ//೧೭//



ಗತಿರ್ಭರ್ತಾ ಪ್ರಭು:ಸಾಕ್ಷೀ ನಿವಾಸಃ ಶರಣಂ ಸುಹೃತ್/

ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಂ//೧೮//



ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸಜಾಮಿ ಚ/

ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ//೧೯//



ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾ

ಯಜ್ಞೈರಿಷ್ಟಾ ಸ್ವರ್ಗತಿಂ ಪ್ರಾರ್ಥಯ೦ತೇ/

ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಮಶ್ನಂತಿ

ದಿವ್ಯಾಂದಿವಿ ದೇವಭೋಗಾನ್//೨೦//



ತೇ ತಂ ಭಕ್ತ್ವಾ ಸ್ವರ್ಗಲೋಕಂ ವಿಶಾಲಂ

ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ/

ಏವಂ ತ್ರಯೀಧರ್ಮಮನುಪ್ರಪನ್ನಾ

ಗತಾಗತಂ ಕಾಮಕಾಮಾ ಲಭ೦ತೇ//೨೧//



ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ/

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ//೨೨//



ಯೇಪ್ಯನ್ಯದೇವತಾ ಭಕ್ತಾ ಯಜ೦ತೇ ಶ್ರದ್ಧಯಾನ್ವಿತಾಃ/

ತೇಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಂ//೨೩//



ಅಹಂ ಹಿ ಸರ್ವ ಯಜ್ಞಾನಂ ಭೋಕ್ತಾ ಚ ಪ್ರಭುರೇವ ಚ/

ನ ತು ಮಾಮಭಿಜಾನಂತಿ ತತ್ವೇನಾತಶ್ಚ್ಯವಂತಿ ತೇ//೨೪//



ಯಾಂತಿ ದೇವವ್ರತಾ ದೇವಾನ್ ಪಿತೃನ್ಯಾಂತಿ ಪಿತೃವ್ರತಾಃ/

ಭೂತಾನ್ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಂ//೨೫//



ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾಪ್ರಯಚ್ಚತಿ/

ತದಹಂ ಭಕ್ತ್ಯುವಹೃತಂ ಅಶ್ನಾಮಿ ಪ್ರಯತಾತ್ಮನಃ//೨೬//



ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್/

ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಂ//೨೭//



ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈ:/

ಸನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ//೨೮//



ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿ ನ ಪ್ರಿಯಃ/

ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಂ//೨೯//



ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್/

ಸಾಧುರೇವ ಸ ಮಂತವ್ಯಃ ಸಮ್ಯಗ್ವವಸಿತೋ ಹಿ ಸಃ//೩೦//



ಕ್ಷಿಪ್ರಂ ಭವತಿ ಧರ್ಮಾತ್ಮ ಶಶ್ವಚ್ಚಾ೦ತಿಂ ನಿಗಚ್ಚತಿ/

ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ//೩೧//



ಮಾಂ ಸಿ ಪಾರ್ಥ ವ್ಯಪಾಶ್ರಿತ್ಯ ಯೇಪಿ ಸ್ಯು: ಪಾಪಯೋನಯಃ/

ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ ಪರಾಂ ಗತಿಂ//೩೨//



ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ/

ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವಮಾಮಂ//೩೩//



ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು/

ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ//೩೪//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ರಾಜವಿದ್ಯಾ ಜಾಗೃತಿ ನಾಮ ನವಮೋಧ್ಯಾಯಃ

Thursday, March 1, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಅಷ್ಟಮೋಧ್ಯಾಯಃ



ಅರ್ಜುನ ಉವಾಚ

ಕಿಂ ತದ್ಬ್ರಹ್ಮ ಕಿಮಾಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ/

ಅಧಿ ಭೂತಂ ಚಕಿಂ ಪ್ರೋಕ್ತಮಧಿ ದೈವಂ ಕಿಮುಚ್ಯತೇ//೧//



ಅಧಿಯಜ್ಞಂ ಕಥಂ ಕೋತ್ರ ದೇಹೇಸ್ಮಿನ್ಮಧುಸೂಧನ/

ಪ್ರಯಾಣ ಕಾಲೇ ಚ ಕಥಂ ಜ್ನೇಯೋಸಿ ನಿಯತಾತ್ಮಭಿ://೨//



ಶ್ರೀ ಭಗವಾನುವಾಚ

ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಧ್ಯಾತ್ಮಮುಚ್ಯತೇ/

ಭೂತ ಭಾವೋದ್ಭವಕರೋ ವಿಸರ್ಗಃ ಕರ್ಮ ಸಂಜ್ಞಿತಃ//೩//



ಅಧಿ ಭೂತಂಕ್ಷರೋ ಭಾವಃ ಪುರುಷಶ್ಚಾಧಿದೈವತಂ/

ಅಧಿಯಜ್ಞೋಹಮೇವಾತ್ರ ದೇ ಹೇ ದೇಹ ಭ್ರುತಾಂ ವರ//೪//



ಅಂತಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಲೇವರಂ/

ಯಃ ಪ್ರಯಾತಿ ಸಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ///೫//



ಯಂ ಯಂ ವಾಪಿ ಸ್ಮರನ್ಭಾವಂ ತ್ಯಜತ್ಯ೦ತೇ ಕಲೇವರಂ/

ತಂ ತಮೇವೈತಿ ಕೌಂತೇಯ ಸದಾ ತದ್ಭಾವ ಭಾವಿತಃ//೬//



ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುದ್ಧ್ಯಚ/

ಮಯ್ಯರ್ಪಿತ ಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಂ//೭//



ಅಭ್ಯಾಸಯೋಗ ಯುಕ್ತೇನ ಚೇತನಾ ನಾನ್ಯಗಾಮಿನಾ/

ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನು ಚಿಂತಯನ್//೮//



ಕವಿಂ ಪುರಾಣಮನಶಾಸಿತಾರಮಣೋರಣೀಯಾಂಸಮನುಸ್ಮರೇದ್ಯಃ/

ಸರ್ವಸ್ಯ ಧಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸಃ ಪರಸ್ತಾತ್//೯//



ಪ್ರಯಾಣ ಕಾಲೇ ಮನಸಾಚಲೇನ, ಭಕ್ತ್ಯಾಯುಕ್ತೋ ಯೋಗಬಲೇನ ಚೈವ/

ಭ್ರುವೊರ್ಮಧ್ಯೇ ಪ್ರಾಣ ಮಾವೇಶ್ಯ ಸಮ್ಯಕ್ ಸತಂ ಪರಂ ಪುರುಷಮು ಪೈತಿ ದಿವ್ಯಂ//೧೦//



ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ/

ಯದಿಚ್ಚಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷೇ//೧೧//



ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ/

ಮೂರ್ಧ್ನಾಧ್ಯಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಂ//೧೨//



ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್/

ಯಃ ಪ್ರಯಾತಿ ತ್ಯಜನ್ದೇಹಂ ಸ ಯಾತಿ ಪರಮಾಂ ಗತಿಂ//೧೩//



ಅನನ್ಯ ಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ/

ತಸ್ವಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ//೧೪//



ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಂ/

ನಾಪ್ನುವಂತಿ ಮಹಾತ್ಮನಃ ಸಂಸಿದ್ಧಿಂ ಪರಮಾಂ ಗತಾಃ//೧೫//



ಆ ಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ/

ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ//೧೬//



ಯದಾ ಸರ್ವೇ ಪ್ರಮುಚ್ಯ೦ತೇ ಕಾಮಾ ಯೇಸ್ಯ ಹೃದಿ ಸ್ಥಿತಾಃ/

ಅಥ ಮರ್ತ್ಯೋಮೃತೋ ಭವತ್ಯತ್ರ ಬ್ರಹ್ಮ ಸಮಶ್ರುತೇ//



ಸಹಸ್ರಯುಗಪರ್ಯಂತ ಮಹರ್ಯದ್ ಬ್ರಹ್ಮಣೋ ವಿದು:/

ರಾತ್ರಿಂ ಯುಗ ಸಹಸ್ರಾಂತಾಂ ತೇ ಹೋರಾತ್ರವಿದೋ ಜನಾಃ//೧೭//



ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ/

ರಾತ್ರ್ಯಾಗಮೇ ಪ್ರಲೇಯ೦ತೇ ತತ್ರೈವಾವ್ಯಕ್ತಸಂಜ್ಞಕೇ//೧೮//



ಭೂತಗ್ರಾಮಃ ಸ ಏವಾಯಂ ಭೂತ್ವಾಭೂತ್ವಾ ಪ್ರಲೀಯತೇ/

ರಾತ್ರ್ಯಾಗಮೇವಶಃ ಪಾರ್ಥ ಪ್ರಭಾವತ್ಯಹರಾಗಮೇ//೧೯//



ಪರಸ್ತಸ್ಮಾತ್ತು ಭಾವೋನ್ಯೋವ್ಯಕ್ತೋವ್ತಕ್ತಾತ್ಸನಾತನಃ/

ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ//೨೦//



ಅವ್ಯಕ್ತೋಕ್ಷರ ಇತ್ಯುಕ್ತಸಮಾಹು: ಪರಮಾಂ ಗತಿಂ/

ಯಂ ಪ್ರಾಪ್ಯ ನ ನಿವರ್ತ೦ತೇ ತದ್ಧಾಮ ಪರಮಂ ಮಮ//೨೧//



ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ಚನನ್ಯಯಾ./

ಯಸ್ಯಾಂತಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಂ//೨೨//



ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ/

ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ//೨೩//



ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮುಸಾ ಉತ್ತರಾಯಣಂ/

ತತ್ರ ಪ್ರಯಾತಾ ಗಚ್ಚಂತಿ ಬ್ರಹ್ಮ ಬ್ರಹ್ಮವಿದೋ ಜನಾಃ//೨೪//



ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಂ/

ತತ್ರ ಚಾಂದ್ರಮಸಂ ಜ್ಯೋತಿ:ಯೋಗೀ ಪ್ರಾಪ್ಯ ನಿವರ್ತ್ಯತೇ//೨೫//



ಶುಕ್ಲ ಕೃಷ್ಣೆ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ/

ಏಕಯಾ ಯಾತ್ಯನಾವೃತ್ತಿಮನ್ಯಯಾ ವರ್ತತೇ ಪುನಃ//೨೬//



ನೈತೇ ಸೃತಿ ಪಾರ್ಥ ಜಾನನ್ಯೋಗೀ ಮುಹ್ಯತಿ ಕಶ್ಚನ/

ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ//೨೭//



ವೇದೇಷು ಯಜ್ಞೇಷು ತಪಃಸು ಚೈವ

ದಾನೇಷು ಯತ್ಪುಣ್ಯ ಫಲಂ ಪ್ರದಿಷ್ಟಂ/

ಅತ್ಯೇತಿ ತತ್ಸರ್ವಂ ಮಿದಂ ವಿದಿತ್ವಾ

ಯೋಗೀ ಪರಂ ಸ್ಥಾನಮುಪೈತಿ ಚಾದ್ಯಂ//೨೮//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಅಕ್ಷರ ಬ್ರಹ್ಮಯೋಗೋ ನಾಮ ಅಷ್ಟಮೋಧ್ಯಾಯಃ