Tuesday, December 13, 2011

ಋಣ ವಿಮೋಚನ ನೃಸಿಂಹ ಸ್ತೋತ್ರಂ


ದೇವತಾ ಕಾರ್ಯ ಸಿದ್ಧ್ಯರ್ತಂ ಸಭಾಸ್ತಂಭ ಸಮುದ್ಭವಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಆಂತ್ರ ಮೂಲಾಧಾರಂ ಶಂಖ ಚಕ್ರಾಬ್ಜಾಯುಧ ಧಾರಿಣಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಸ್ಮರಣಾತ ಸರ್ವ ಪಾಪಘ್ನಂ ಕದ್ರೂಜ ವಿಷನಾಶನಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಸಿಂಹ ನಾದೇನ ಮಹತಾ ದಿದ್ಧಂತಿ ಭಯನಾಶನಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಪ್ರಹ್ಲಾದ ವರದಂ ಶ್ರೀಶಂ ದೈತ್ಯೇಶ್ವರ ವಿದಾರಿಣಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಕ್ರೂರಗ್ರಹೈಹಿ ಪೀಡಿತಾನಾಂ ಭಕ್ತ ನಾಮ ಭಯಪ್ರದಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ವೇದ ವೇದಾಂತ ಯಜ್ಞೆಶಂ ಬ್ರಹ್ಮ ರುದ್ರಾದಿ ವಂದಿತಂ
ಶ್ರೀ ನ್ರುಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ//

ಯ ಇದಂ ಪಠತೇನ್ನಿತ್ಯಂ ಋಣ ಮೋಚನ ಸಂಜ್ಞಿತಂ
ಅನ್ರುಣೀ ಜಾಯತೇ ಸತ್ಯೋ ಧನಂ ಶೀಘ್ರ ಮಯಾಪ್ನುಯಾತ್//

ಆರ್ಥಿಕ ಸಮಸ್ಯೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಸಂಜೆ ದೀಪ ಹಚ್ಚಿದ ನಂತರ ಈ ಸ್ತೋತ್ರವನ್ನು ಪಠನೆ ಮಾಡಿದರೆ ಎಲ್ಲ ಒಳ್ಳೆಯದಾಗುವುದು.

Wednesday, December 7, 2011

ಹನುಮ ಜಯಂತಿಯ ಶುಭಾಶಯಗಳು


ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು

೧. ನಮಾಮಿ ದೂತಂ ರಾಮಸ್ಯ ಸುಖದಂಚ ಸುರುಧ್ರುವಂ
ಪೀನವ್ರುತ್ತ ಮಹಾಬಾಹುಂ ಸರ್ವಶತ್ರು ನಿವಾರಣಂ//

೨. ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಂ
ಸರ್ವ ದಾ ಭೀಷ್ಟ ದಾತಾರಂ ಸತಾಂ ವೈದ್ರುಢ ಮಾಹವೇ //

೩. ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥ ಗಿರೌಸಧ
ತುಂಗಾಂ ಭೋಧಿ ತರಂಗಸ್ಯ ವಾತೆನ ಪರಿಶೋಭಿತೆ //

೪. ನಾನಾ ದೇಶಗತಿ ಸದ್ಭಿಹಿ ಸೇವ್ಯೇಮಾನಂ ನ್ರುಪೋತ್ತಮೈಹಿ
ಧೂಪ ದೀಪಾದಿ ನೈವೆದ್ಯೇಹಿ ಪಂಚಖಾದ್ರೈಷ್ಚ ಶಕ್ತಿತಹ//

೫. ವ್ರುಜಾಮಿ ಹನೂಮಂತಂ ಹೇಮಕಾಂತಿ ಸಮಪ್ರಭಂ
ವ್ಯಾಸತೀರ್ಥ ಯತೀಂದ್ರಸ್ಯ ಪೂಜಿತಂ ಚ ವಿಧಾನತಹ//

೬. ತ್ರಿವಾರಂ ಯಃ ಪಟೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಹ
ವಾಂಚಿತಂ ಲಭತೇ ss ಭೀಷ್ಟಂ ಷನ್ಮಾ ಸಾಭ್ಯಂ ತರಂ ಖಲು//

೭. ಪುತ್ರಾರ್ಥಿ ಲಭತೇ ಪುತ್ರಂ ಯಶೋರ್ಥೆ ಲಭತೇ ಯಶಃ
ವಿದ್ಯಾರ್ಥೆ ಲಭತೇ ವಿದ್ಯಾಂ ಧನಾರ್ಥೆ ಲಭತೇ ಧನಂ//

೮. ಸರ್ವಥಾ ಮಾಸ್ತು ಸಂದೆಹೋ ಹರಿಃ ಸಾಕ್ಷಿ ಜಗತ್ಪತೇಹಿ
ಯಃ ಕರೋತ್ಯತ್ರ ಸಂದೇಹಂ ಸ ಯಾತೆ ನರಕಂ ಧ್ರುವಂ//

// ಇತಿ ಶ್ರೀ ವ್ಯಾಸರಾಜ ಯತಿ ಕೃತ ಯಂತ್ರೋದ್ಧಾರಕ ಹನುಮತ್ ಸ್ತೋತ್ರಂ ಸಂಪೂರ್ಣಂ//